ಇದು ಪ್ರಪಂಚದ ವಿಸ್ಮಯ ಒಂದರ ಕತೆ! ಶಿಥಿಲಗೊಳ್ಳುತ್ತಿರುವ ಐತಿಹಾಸಿಕ ಕಲ್ಲಿನ ಸಂಕ ಉಳಿಸಿಕೊಳ್ಳುವ ಪ್ರಯತ್ನ ಮಾಡುವವರ್ಯಾರು? ಮಳವಳ್ಳಿ ಪುರಾತನ ಕಲ್ಲು ಸೇತುವೆಗೆ ಇನ್ನೆಷ್ಟು ದಿನದ ವೈಭವ? ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ, ತಾಲೂಕಿನ ಮನಮನೆ ಪಂಚಾಯತ್ ವ್ಯಾಪ್ತಿಯ ಮಳವಳ್ಳಿಯ ಕಲ್ಲು ಸೇತುವೆ ಬಗ್ಗೆ ಕೇಳಿದ್ದೀರಾ? ಹೌದು, ಈ ಪ್ರಶ್ನೆಗೆ ಅತಿ ವಿರಳವಾಗಿ ಹೌದು ಎಂದು ಉತ್ತರ ಬರಬಹುದು. ಯಾಕೆಂದರೆ, ಸಾರ್ವಜನಿಕ ವಲಯದಲ್ಲಿ ಕೇಳಿದ್ದೀವಲ್ಲ, ಕೇಳಿರಬೇಕಲ್ಲ ಎಂದು ಉತ್ತರಗಳೊಂದಿಗೆ ಅಸ್ಫಷ್ಟ ನೆನಪೂ ಬರಬಹುದು. ಈ ಪುರಾತನ ಕಲ್ಲುಸಂಕ ನೋಡಿದರೆ … Continue reading ಇದು ಪ್ರಪಂಚದ ವಿಸ್ಮಯ ಒಂದರ ಕತೆ!
Copy and paste this URL into your WordPress site to embed
Copy and paste this code into your site to embed