……ಬುದ್ಧನಿಗೆ ಶರಣಾಗು ಎಲೇ ಹುಲುಮಾನವ ಯಾಕೆ ಅಂಜುತ್ತಿ ಮಾನ, ಪ್ರಾಣ, ತ್ಯಾಗ, ಭೋಗವೆಂದೆಲ್ಲಾ ಅಸ್ತ್ರಗಳಿಲ್ಲದೇ, ಮೈಮೇಲೆ ಬಿದ್ದ ಇಲಿಯನ್ನೂ ಹೊಡೆಯಲಾರದ ಅಸಾಯಕ ನೀನು, ಯಮನೋವು ಕೊಟ್ಟು, ಆನೆಯಂಥ ಆನೆ, ಸಿಂಹಗಳನ್ನೇ ಯಕಶ್ಚಿತ್ ಪ್ರಾಣಿ ಮಾಡುವ ಸೊಳ್ಳೆ ಮುಂದೆ ನಿನ್ನದೆಂಥ ಶೌರ್ಯ? ನಿನ್ನನ್ನು ಮುತ್ತುವ ನೊಣಕ್ಕೆ ಹೆದರುತ್ತಿ ಸೊಳ್ಳೆ ಮುಂದೆ ನೀನು ನಿಷ್ಫ್ರಯೋಜಕ ಇನ್ನು ಆನೆ, ಸಿಂಹ, ಹುಲಿ, ಚಿರತೆ ಅವುಗಳ ಮುಂದೆ ನೀನ್ಯಾವ ಲೆಕ್ಕ? ಕತ್ತಿ ಸಿಕ್ಕೊಡನೆ ಕಚಕಚನೆ ಕೊಚ್ಚುವ ಹೇಡಿವೀರ ನೀನು ನಿನ್ನ ಅಮಾನುಷ ಕತ್ತಿಗೆ … Continue reading ……ಬುದ್ಧನಿಗೆ ಶರಣಾಗು
Copy and paste this URL into your WordPress site to embed
Copy and paste this code into your site to embed