ಜೊಯ್ ಅಮಾನತ್ತಿನ ಹಿಂದಿನ ಕಂಪ್ಲೀಟ್ ಕತೆ- ಸಿದ್ಧಾಪುರ ಪಿ.ಆಯ್. ಅಮಾನತ್ತು ಕರ್ತವ್ಯ ಲೋಪಕ್ಕೆ ತಲೆದಂಡ?

ಸಿದ್ಧಾಪುರ(ಉ.ಕ.) ಮುತ್ತಿಗೆ ಗೋಳಗೋಡಿನ ವಸಂತ ಶಾನಭಾಗರ ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಸಿದ್ದಾಪುರ ವೃತ್ತ ನಿರೀಕ್ಷಕ ಜೊಯ್ ಅಂತೋನಿಯವರನ್ನು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿರುವುದು ಸುದ್ದಿಯಾಗಿದೆ. ಗೋಳಗೋಡು ಪಾಟಾಳಿ ವಸಂತ ಶಾನಭಾಗರನ್ನು ಅಪಹರಿಸಿ ಹತ್ಯೆ ಮಾಡಿದ ದಾಯಾದಿ ಅಪ್ಪ ಮಗ ಕೊಲೆಯ ನಂತರ ತಲೆಮರೆಸಿಕೊಂಡಿದ್ದರು. ಕಳೆದ ಏಫ್ರಿಲ್ 24 ರಂದು ವಸಂತರನ್ನು ಅಪಹರಿಸಿ ಕೊಲೆಮಾಡಿದ್ದರು. ಏಫ್ರಿಲ್ 28 ರಂದು ನಾಪತ್ತೆ ದೂರು, ನಂತರ ಅಪಹರಣದ ದೂರು ಹೀಗೆ ಸ್ಥಳಿಯರು ಎರಡೆರಡು ಬಾರಿ ಮಾಹಿತಿ, … Continue reading ಜೊಯ್ ಅಮಾನತ್ತಿನ ಹಿಂದಿನ ಕಂಪ್ಲೀಟ್ ಕತೆ- ಸಿದ್ಧಾಪುರ ಪಿ.ಆಯ್. ಅಮಾನತ್ತು ಕರ್ತವ್ಯ ಲೋಪಕ್ಕೆ ತಲೆದಂಡ?