ಪ್ರಬುದ್ಧತೆಯೆಡೆಗೆ ರಾಹುಲ್ ಗಾಂಧಿ!
ಇದೊಂದು ಮುಖ್ಯ ಘಟನೆ: 2020ರ ಫೆಬ್ರವರಿ 12ರಂದು, “ಕರೊನವೈರಸ್ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ಆಗುವ ಲಕ್ಷಣ ಇದೆ; ಅದನ್ನು ಎದುರಿಸಲು ಮುಂಜಾಗ್ರತೆವಹಿಸಿ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಬೇಕು,” ಎಂದು ಸರ್ಕಾರವನ್ನು ಮೊದಲು ಆಗ್ರಹಿಸಿದವರು ರಾಹುಲ್ ಗಾಂಧಿ! ಕೇಂದ್ರ ಸರ್ಕಾರ ಆಗ, “ನಮಸ್ತೇ ಟ್ರಂಪ್” ಕಾರ್ಯಕ್ರಮದ ತೈಯ್ಯಾರಿಯಲ್ಲಿತ್ತು. ‘ಈ ರಾಜಕೀಯ ಎಳಸು, ಇಲ್ಲದ್ದನ್ನೆಲ್ಲಾ ಸೃಷ್ಠಿಸಿ ಸುಮ್ಮನೆ ದಿಗಿಲು ಹುಟ್ಟಿಸುತ್ತಿದೆ,‘ ಎಂದು ಆಳುವವರು ಅಪಹಾಸ್ಯ ಮಾಡಿ ನಕ್ಕರು. “ಇದು ವ್ಯಂಗ್ಯ ಮಾಡುವ ಅಥವಾ, ಕೆಸರೆರಚುವ ಸಮಯವಲ್ಲ; ಹಾಗೆ ಮಾಡಿದರೆ, ಸಾಂಕ್ರಾಮಿಕ-ವಿರೋಧೀ ಯುದ್ಧದಲ್ಲಿ ದೇಶ … Continue reading ಪ್ರಬುದ್ಧತೆಯೆಡೆಗೆ ರಾಹುಲ್ ಗಾಂಧಿ!
Copy and paste this URL into your WordPress site to embed
Copy and paste this code into your site to embed