ಕಾಲ ಮರೆತ ಹೊಸಗುಂದದ ಚರಿತ್ರೆ ನೆನಪಿಸಿದ ಗುರು-ಶಿಷ್ಯರ ಸಂಬಂಧ!

ಇತಿಹಾಸದ ಭೂಗರ್ಭದಲ್ಲಿ ಅದೆಷ್ಟು ದಾಖಲೆಗಳು ಹುದುಗಿ ಕೂತಿವೆಯೋ? ಬನವಾಸಿ, ಬಿಳಗಿ, ಗೇರುಸೊಪ್ಪಾ, ಸದಾಶಿವಗಢ, ಮಿರ್ಜಾನ್,ಕಾಕನೂರು ಕೋಟೆ ಹೀಗೆ ಗೋವಾ ತುದಿಯಿಂದ ತಮಿಳುನಾಡಿನ ವರೆಗೆ…. ಅದೆಷ್ಟು ಪ್ರದೇಶಗಳನ್ನು ನೋಡಿಲ್ಲ.ಗೋವಾ ಗಡಿಯ ಮಾರ್ಕೆಪೂಣಂ ಜಾತ್ರೆಯ ವಿಶಿಷ್ಟ ದೇವಸ್ಥಾನದಿಂದ ಪ್ರಾರಂಭಿಸಿ ಬೇಲೂರು, ಹಳೆಬೀಡು, ಹಂಪಿ ಹೈದರಾಬಾದಿನ ಕೆಲವು ಪ್ರದೇಶಗಳು, ಹುಬ್ಬಳ್ಳಿ ದೆಹಲಿಯ ಸಮಾಧಿಗಳು! ಎಷ್ಟೊಂದು ಸತ್ಯ, ಚರಿತ್ರೆ ಹುದುಗಿದ ಪ್ರದೇಶಗಳನ್ನು ಸಂದರ್ಶಿಸಿಲ್ಲ. ಇಲ್ಲೆಲ್ಲಾ ಸಕಾರಣ, ನಿಗದಿತ ಸಮಯ ಮಿತಿಯಲ್ಲಿ ಅಡ್ಡಾಡಿ ಬಂದ ನಮಗೆ ಇದೇ ಶಿವಮೊಗ್ಗ -ಜೋಗ ರಸ್ತೆಯ ಅನಂತಪುರದ ಒಳಗೆ … Continue reading ಕಾಲ ಮರೆತ ಹೊಸಗುಂದದ ಚರಿತ್ರೆ ನೆನಪಿಸಿದ ಗುರು-ಶಿಷ್ಯರ ಸಂಬಂಧ!