ಸೋಮುನಕುಳಿಯಲ್ಲಿ ಮತದಾನ ಬಹಿಷ್ಕಾರ, ತಹಸಿಲ್ಧಾರರಿಗೆ ಮನವಿ

ಜೋಗ ಸಮೀಪದಲ್ಲಿದ್ದರೂ ವಿದ್ಯುತ್ ಸಂಪರ್ಕ ಸಮರ್ಪಕವಾಗಿಲ್ಲ, 8 ಮನೆಗಳಿದ್ದರೂ ಸರ್ವ ಋತು ರಸ್ತೆ ಇಲ್ಲ, ಶಾಸಕ,ಸಂಸದ, ಸಚಿವರಿದ್ದರೂ ಯಾರೂ ಈ ಗ್ರಾಮ ನೋಡಿಲ್ಲ…. ಹೀಗೆ ತಮ್ಮೂರಿನ ಸಮಸ್ಯೆಗಳನ್ನು ಹೇಳಿಕೊಂಡವರು ರಾಜು ಮತ್ತು ಗರೀಶ್ ನಾಯ್ಕ ಇದು ಸಿದ್ಧಾಪುರ ತಾಲೂಕಿನ ಹಲಗೇರಿ ಪಂಚಾಯತ್, ಹೇಮಗಾರ ಗ್ರಾಮದ ಸೋಮುನಕುಳಿ ಮಜರೆಯ ಕತೆ. ಈ ಗ್ರಾಮದಲ್ಲಿ 8 ಮನೆಗಳಿವೆ ವೋಲ್ಟೇಜ್ ಇಲ್ಲದ ವಿದ್ಯುತ್ ಸಂಪರ್ಕ, ವ್ಯವಸ್ಥಿತ ಸಂಚಾರಕ್ಕೆ ಅನುಕೂಲವಿಲ್ಲದ ರಸ್ತೆ…. ಇಂಥ ಅನೇಕ ಅನಾನುಕೂಲಗಳ ಬಗ್ಗೆ ಗ್ರಾಮ ಪಂಚಾಯತ್, ತಾಲೂಕಾ ಪಂಚಾಯತ್, … Continue reading ಸೋಮುನಕುಳಿಯಲ್ಲಿ ಮತದಾನ ಬಹಿಷ್ಕಾರ, ತಹಸಿಲ್ಧಾರರಿಗೆ ಮನವಿ