ಮೂಲಭೂತ ಸೌಲಭ್ಯಗಳ ಕೊರತೆ- ಮತದಾನಕ್ಕೆ ತಹಸಿಲ್ಧಾರ ಮನವರಿಕೆ

ಸಿದ್ಧಾಪುರ ತಾಲೂಕಿನ ಸೋಮನಕುಳಿ,ಮದ್ದಿನಕೇರಿ ಗ್ರಾಮದ ಜನರು ತಮ್ಮ ಊರಿನ ಮೂಲಭೂತ ಸೌಕರ್ಯ ಪೂರೈಸದ ವ್ಯವಸ್ಥೆ ವಿರುದ್ಧ ಪ್ರತಿಭಟನೆಯಾಗಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಬೇಡ್ಕಣಿ ಗ್ರಾಮ ಪಂಚಾಯತ್ ನ ಮದ್ದಿನಕೇರಿ ಹಾಗೂ ಹಲಗೇರಿ ಪಂಚಾಯತ್ ನ ಸೋಮನಕುಳಿ ಜನರು ತಮಗೆ ನೀರು, ರಸ್ತೆ,ವಿದ್ಯುತ್ ಸೇರಿದ ಮೂಲಭೂತ ಅವಶ್ಯಕತೆಗಳನ್ನು ಪೂರೈಸದ ಸ್ಥಳಿಯ ಆಡಳಿತದ ಕ್ರಮ ಪ್ರಶ್ನಿಸಿ, ಪ್ರತಿಭಟನಾರ್ಥ ಮತದಾನ ಬಹಿಷ್ಕರಿಸುವುದಾಗಿ ಇಂದು ಸಿದ್ಧಾಪುರ ತಹಸಿಲ್ಧಾರರಿಗೆ ಮನವಿ ನೀಡಿದ್ದಾರೆ. ಡಿ 27 ರಂದು ನಡೆಯಲಿರುವ ಗ್ರಾ.ಪಂ. ಚುನಾವಣೆಯಲ್ಲಿ ತಾವು ಮತ ಚಲಾಯಿಸುವುದಿಲ್ಲ, … Continue reading ಮೂಲಭೂತ ಸೌಲಭ್ಯಗಳ ಕೊರತೆ- ಮತದಾನಕ್ಕೆ ತಹಸಿಲ್ಧಾರ ಮನವರಿಕೆ