ಮೌಲ್ಯಾಧಾರಿತ ರಾಜಕಾರಣದ ಹರಿಕಾರ ರಾಮಕೃಷ್ಣ ಹೆಗಡೆ ನೆನೆದು…

ರಾಷ್ಟ್ರ ರಾಜಕಾರಣದಲ್ಲಿ ಧ್ರುವ ತಾರೆಯಂತೆ ಮಿನುಗಿ, ಗ್ರಾಮೀಣ ಬದುಕಿಗೆ ಪ್ರಜಾಪ್ರಭುತ್ವದ ಬೇರುಗಳನ್ನು ತಂದು, ಪಂಚಾಯತ್ ವ್ಯವಸ್ಥೆಯಿಂದ ಅಮೂಲಾಗ್ರ ಬದಲಾವಣೆ ಮಾಡಿ, ದೀನದಲಿತರ ಕೈಗೆ ಅಧಿಕಾರ ನೀಡಲು ವಿಕೇಂದ್ರೀಕರಣದ ಮಂತ್ರ ಪಠಿಸಿದ ಮಹಾನ್ ಮಾನವತಾವಾದಿ ರಾಷ್ಟ್ರನಾಯಕ ರಾಮಕೃಷ್ಣ ಹೆಗಡೆ ಅವರನ್ನು ಇಂದು ಪುಣ್ಯಸ್ಮರಣೆ ದಿನದ ಸಂದರ್ಭದಲ್ಲಿ ಸ್ಮರಣೆ ಮಾಡಿಕೊಳ್ಳಬೇಕೆಂಬ ಹಂಬಲ ಅಕ್ಷರ ನಮನಕ್ಕೆ ಸಾಕ್ಷಿಯಾಯಿತು. ಮೌಲ್ಯಾಧಾರಿತ ರಾಜಕಾರಣಕ್ಕೆ ಭಾಷ್ಯ ಬರೆದು ಜನತಂತ್ರ ವ್ಯವಸ್ಥೆಗೆ ದಿಕ್ಸೂಚಿ ಯಂತಿದ್ದ ಅವರ ಆಡಳಿತ ವೈಖರಿ ದೇಶದಲ್ಲಿಯೇ ವ್ಯಾಪಕ ಪ್ರಶಂಸೆ ವ್ಯಕ್ತವಾಗಿ ಸಂಚಲನ ಮೂಡಿಸಿದ್ದುಂಟು.ನನ್ನ … Continue reading ಮೌಲ್ಯಾಧಾರಿತ ರಾಜಕಾರಣದ ಹರಿಕಾರ ರಾಮಕೃಷ್ಣ ಹೆಗಡೆ ನೆನೆದು…