ಎನ್.ಆಯ್. ನಾಯ್ಕರ ಸಾವು,ಗಣೇಶ್ ನಾಯ್ಕರ ನೋವು!
ಎನ್.ಐ.ನಾಯ್ಕ ಐನಕೈ ನಿಧನಕ್ಕೆ ಸಂತಾಪಸಿದ್ದಾಪುರ 11- ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಸಹಕಾರಿ ಧುರೀಣರಾಗಿದ್ದ ಎನ್. ಐ. ನಾಯ್ಕ ಐನಕೈ (ಕ್ಯಾದಗಿ) ನಿಧನದಿಂದ ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರೊಬ್ಬ ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿದ್ದರು ಎಂದು ಸಿದ್ದಾಪುರ ಟಿ.ಎಮ್.ಎಸ್. ಅಧ್ಯಕ್ಷ ಆರ್.ಎಮ್.ಹೆಗಡೆ ಬಾಳೇಸರ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ಟಿ. ನಾಯ್ಕ, ಸಿದ್ದಾಪುರ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೆ.ಜಿ. ನಾಗರಾಜ, ಟಿ.ಎಂ.ಎಸ್. ಉಪಾಧ್ಯಕ್ಷ ಎಂ.ಜಿ ನಾಯ್ಕ ಹಾದ್ರಿಮನೆ ರವರು ತಮ್ಮ … Continue reading ಎನ್.ಆಯ್. ನಾಯ್ಕರ ಸಾವು,ಗಣೇಶ್ ನಾಯ್ಕರ ನೋವು!
Copy and paste this URL into your WordPress site to embed
Copy and paste this code into your site to embed