ಜಾರ್ಕಂಡ್ ನಲ್ಲಿ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾದ ಯೋಧ ಆಡಿದ ಕೊನೆಯ ಮಾತುಗಳೇನು ಗೊತ್ತೆ…?

ಇಂದು ಬೆಳಿಗ್ಗೆ ಜಾರ್ಕಂಡ್ ಹಜಾರಿಭಾಗ ಬರಿ ಸೇನಾ ವಸತಿಗೃಹದಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಸಿದ್ಧಾಪುರ ತಾಲೂಕಿನ ಹಂಗಾರಕಂಟದ ಸಂದೀಪ ನಾರಾಯಣ ನಾಯ್ಕ ತನ್ನ ಜೀವನದ ಕೊನೆಯ ಮಾತುಗಳನ್ನು ಇದೇ 29 ರಂದು ವಿವಾಹವಾಗಲಿದ್ದ ತನ್ನ ಭಾವಿ ಪತ್ನಿಯೊಂದಿಗೆ ಆಡಿದ್ದ ಎನ್ನುವ ಅಂಶ ಈಗ ಬಹಿರಂಗವಾಗಿದೆ. ಸಂದೀಪ್ ಬೆಳಗಾವಿ, ರಾಂಚಿಗಳ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಈ ವೈದ್ಯಕೀಯ ಕಾರಣದ ಮೇಲೆ 41 ದಿವಸಗಳ ರಜೆ ಪಡೆದಿದ್ದ ಸಂದೀಪ ನಾಯ್ಕ ಈ ಅವಧಿಯಲ್ಲಿ ಏಫ್ರಿಲ್ 29 ರಂದು ವಿವಾಹವಾಗುವ … Continue reading ಜಾರ್ಕಂಡ್ ನಲ್ಲಿ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾದ ಯೋಧ ಆಡಿದ ಕೊನೆಯ ಮಾತುಗಳೇನು ಗೊತ್ತೆ…?