ಸಮಾಜಮುಖಿ ..breaking news…. ಉತ್ತರ ಕನ್ನಡದ ಯೋಧ ಜಾರ್ಕಂಡದಲ್ಲಿ ಆತ್ಮಹತ್ಯೆಗೆ ಶರಣು

ಜಾರ್ಕಂಡ್ ಹಜಾರಿಬಾಗ್ ಬಾರಿ ಯಲ್ಲಿ ಸಿ.ಆರ್.ಪಿ.ಎಫ್. ಯೋಧನಾಗಿ ಕೋಬ್ರಾ ಕಮಾಂಡೋ ವಿಂಗ್ ನಲ್ಲಿ ಕೆಲಸಮಾಡುತಿದ್ದ ಸಿದ್ಧಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯತ್ ಹಂಗಾರಕಂಟದ ಯುವಕ ಸಂದೀಪ್ ನಾರಾಯಣ್ ನಾಯ್ಕ ಇಂದು ರಾಂಚಿ ಬಾರಿಯ ಸೇನಾ ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಏಫ್ರಿಲ್ 5 ರಿಂದ ಮೇ 13 ರ ವರೆಗೆ ರಜೆ ಪಡೆದಿದ್ದ ಈ ಯೋಧ ಇದೇ ವಾರ ಹಜಾರಿಬಾಗ್ (ಬಾರಿ) ನಿಂದ ಹೊರಟು ಏಫ್ರಿಲ್ 29 ರಂದು ನಡೆಯಬೇಕಿದ್ದ ತನ್ನ ಮದುವೆ ಮುಗಿಸಿ ಮೇ ತಿಂಗಳಲ್ಲಿ ಮರಳಿ … Continue reading ಸಮಾಜಮುಖಿ ..breaking news…. ಉತ್ತರ ಕನ್ನಡದ ಯೋಧ ಜಾರ್ಕಂಡದಲ್ಲಿ ಆತ್ಮಹತ್ಯೆಗೆ ಶರಣು