ನಿಮಗೆ ಉತ್ತೇಜನ, ಯಶಸ್ಸಿಗೆ ಬೇಕಾದ ಆತ್ಮವಿಶ್ವಾಸ ಬೇಕೆ? ಈ ಕಥೆಗಳನ್ನು ಕೇಳಿ, ಓದಿ ನೋಡಿ..

ಮೊನ್ನೆ ಕೇರಳದ ಗಿರಿಜನ ವಾಚ್ಮನ್ ಒಬ್ಬ ತಾನು ಹೊಟ್ಟೆಪಾಡಿನ ಉದ್ಯೋಗ ಮಾಡುತ್ತಾ ಆಯ್.ಆಯ್.ಎಂ. ಉಪನ್ಯಾಸಕನಾದ ಯಶೋಗಾಥೆಯನ್ನು ಹೇಳಿ ಜನರನ್ನು ದಂಗುಬಡಿಸಿದ್ದ. ಅಷ್ಟು ದೂರದ ಉದಾಹರಣೆ ಏಕೆ ಎ.ಟಿ. ದಾಮೋಧರ ಎನ್ನುವ ಭಟ್ಕಳದ ಕೂಲಿಕಾರ್ಮಿಕರ ಮಗ ತಾನು ದುಡಿಮೆಗಾಗಿ ಅರಣ್ಯ ಇಲಾಖೆಯ ದಿನಗೂಲಿಯಾಗಿ ಕೆಲಸಮಾಡುತ್ತಾ ಛಲದಿಂದ ಓದಿ ifs ಮಾಡಿ ಈಗ ಲಕ್ಷದ್ವೀಪದ ಮುಖ್ಯ ಕಾರ್ಯದರ್ಶಿಯಾಗಿ ಹೆಸರುಮಾಡುತ್ತಿರುವ ದೃಷ್ಟಾಂತ ನಮ್ಮ ಮುಂದಿದೆ. ಇತ್ತೀಚೆಗೆ ಕರ್ನಾಟಕದಿಂದ ias ಅಧಿಕಾರಿಯಾದ ಹುಕ್ಕೇರಿಯ ಪ್ರಫುಲ್ಲ ದೇಸಾಯಿ ತನ್ನ ಶ್ರಮದ ಸಾಧನೆಯ ಹಿಂದೆ ಛಲ … Continue reading ನಿಮಗೆ ಉತ್ತೇಜನ, ಯಶಸ್ಸಿಗೆ ಬೇಕಾದ ಆತ್ಮವಿಶ್ವಾಸ ಬೇಕೆ? ಈ ಕಥೆಗಳನ್ನು ಕೇಳಿ, ಓದಿ ನೋಡಿ..