ಸಾಹಿತಿ, ಪ್ರಗತಿಪರ ಹೋರಾಟಗಾರ ವಿಠ್ಠಲ್ ಭಂಡಾರಿ ಇನ್ನು ನೆನಪು

ಹೊನ್ನಾವರ ಮೂಲದ ಪ್ರಗತಿಪರ ಸಾಹಿತಿ, ಹೋರಾಟಗಾರ ಕನ್ನಡ ಉಪನ್ಯಾಸಕ ಸಿದ್ಧಾಪುರದ ವಿಠ್ಠಲ್ ಭಂಡಾರಿ ಇಂದು ಸಂಜೆ6.30 ರ ಸಮಯದಲ್ಲಿ ಕೊನೆ ಉಸಿರೆಳೆದಿದ್ದಾರೆ. ಕಳೆದ ವಾರದಿಂದೀಚೆಗೆ ಕೋವಿಡ್ ಸೋಕಿತರಾಗಿ ಸಿದ್ಧಾಪುರದ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಫತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿವಸಗಳಿಂದ ಕೋಮಾವಸ್ಥೆಗೆ ಜಾರಿದ್ದ ವಿಠ್ಠಲ್ ಭಂಡಾರಿ ಇಂದು ಚಿರನಿದ್ರೆಗೆ ವಶವಾದರು. ಹೊನ್ನಾವರದ ಕೆರೆಕೋಣು,ಉತ್ತರ ಕನ್ನಡ ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ್ದ ಡಾ. ಆರ್.ವಿ.ಭಂಡಾರಿಯವರ ಪುತ್ರರಾಗಿದ್ದ ವಿಠ್ಠಲ್ ಭಂಡಾರಿ ಪ್ರಗತಿ … Continue reading ಸಾಹಿತಿ, ಪ್ರಗತಿಪರ ಹೋರಾಟಗಾರ ವಿಠ್ಠಲ್ ಭಂಡಾರಿ ಇನ್ನು ನೆನಪು