ಜನಪರತೆ, ಜನಪ್ರೀಯತೆ ಸುಮ್ಮನೆ ಬರುವುದೆ….?
ಉತ್ತರ ಕನ್ನಡ ಜಿಲ್ಲೆ, ರಾಜ್ಯ, ದೇಶ ಅನೇಕ ಪಕ್ಷ, ರಾಜಕಾರಣಿಗಳನ್ನು ಕಂಡಿದೆ. ಅಂಥವರಲ್ಲಿ ನರೇಂದ್ರ ಮೋದಿ, ವಿಶ್ವೇ ಶ್ವರ ಹೆಗಡೆ, ಅನಂತಕುಮಾರ ಹೆಗಡೆ ಸೇರಿದ ನೂರಾರು ಜನರಿದ್ದಾರು. ಮಿ.ಪ್ರತಿಪಕ್ಷ ಲೋಹಿಯಾ ಅನಾರೋಗ್ಯಕ್ಕೀಡಾದಾಗ ಸರ್ಕಾರಿ ಆಸ್ಫತ್ರೆ ಬಿಟ್ಟು ಕಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಬೇಡ ಎಂದು ವಿರೋಧಿಸಿದ್ದರು. ರಾಜ್ಯ ವಿಧಾನಸಭಾ ಅಧ್ಯಕ್ಷ ಕಾಗೇರಿ ಬಡವರಿಗೆ ಚಿಕಿತ್ಸೆ ನೀಡದ ಶಿರಸಿ ಟಿ.ಎಸ್.ಎಸ್. ಆಸ್ಫತ್ರೆಯ ವಿಶೇಷ ಮುತುವರ್ಜಿಯ ವ್ಯವಸ್ಥೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆದರೆಂದು ಕೇಳಿದೆ. ಉತ್ತರ ಕನ್ನಡದ ಕಾಲುಶತಮಾನದ ಸಂಸದ ಅನಂತ ಹೆಗಡೆ … Continue reading ಜನಪರತೆ, ಜನಪ್ರೀಯತೆ ಸುಮ್ಮನೆ ಬರುವುದೆ….?
Copy and paste this URL into your WordPress site to embed
Copy and paste this code into your site to embed