ಯಾರಿಗೂ ಪರಿಸ್ಥಿತಿಯ ಲಾಭ ಪಡೆಯಲು ಅವಕಾಶವಿಲ್ಲ ಕಾಗೇರಿ ವಾರ್ನಿಂಗ್

ಶಿರಸಿಯ ಖಾಸಗಿ ವೈದ್ಯರ ಅಸಮಾಧಾನವಿರಲಿ, ಸಿದ್ಧಾಪುರದ ತರಕಾರಿ ಮಾರುವವರ ಬೆಲೆ ಏರಿಕೆ ಇರಲಿ ಯಾವುದೇ ಪರಿಸ್ಥಿತಿಯಲ್ಲೂ ಈಗಿನ ಅನಿವಾರ್ಯತೆಯ ಲಾಭ ಪಡೆಯುವ ಹಿತಾಸಕ್ತಿಗಳಿಗೆ ಅವಕಾಶವಿಲ್ಲ ಎಂದು ಎಚ್ಚರಿಸಿರುವ ಸ್ಥಳಿಯ ಶಾಸಕ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಲ್ಲರೂ ಸರ್ಕಾರದ ನೀತಿ- ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ. ಸಿದ್ಧಾಪುರದಲ್ಲಿ ಇಂದು 9 ಹೊಸ ಕೋವಿಡ್ ಸೋಂಕಿತರ ಪತ್ತೆ 2 ಸಾವು ಸಿದ್ದಾಪುರ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ, ಪ್ರಗತಿಪರೀಶೀಲನೆ ನಂತರ … Continue reading ಯಾರಿಗೂ ಪರಿಸ್ಥಿತಿಯ ಲಾಭ ಪಡೆಯಲು ಅವಕಾಶವಿಲ್ಲ ಕಾಗೇರಿ ವಾರ್ನಿಂಗ್