ನದಿ ಜೋಡನೆ ಬೇಡ, ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರಿಂದ ಸರ್ಕಾರಕ್ಕೆ ಆಗ್ರಹ
ಕರಾವಳಿ, ಮಲೆನಾಡಿನ ನದಿಗಳನ್ನು ಬಯಲುನಾಡಿನ ನದಿಗಳಿಗೆ ಜೋಡಿಸುವ ನದಿ ಜೋಡನೆ ಯೋಜನೆ ಅವೈಜ್ಞಾನಿಕ ಎಂದು ಪ್ರತಿಪಾದಿಸಿರುವ ಶಿರಸಿ ಸೋಂದಾದ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಈ ನದಿ ಜೋಡನೆ ಯೋಜನೆಯಿಂದ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.ಪರಿಸರ ಕೆಲಸದ ಮೂಲಕ ಹಸಿರುಸ್ವಾಮಿ ಎಂದೇ ಖ್ಯಾತರಾಗಿರುವ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನದಿ ತಿರುವು ಯೋಜನೆಯನ್ನು ವಿರೋಧಿಸುತ್ತಾ ಬಂದವರು. ಈಗ ನದಿ ಜೋಡನೆ ಯೋಜನೆ ಕೂಡಾ ಪರಿಸರಕ್ಕೆ ಪೂರಕ ಅಲ್ಲ ಎಂದಿರುವ ಅವರು ನದಿ ಜೋಡನೆ ಯೋಜನೆ ಕೈ ಬಿಡುವಂತೆ ಸರ್ಕಾರವನ್ನು … Continue reading ನದಿ ಜೋಡನೆ ಬೇಡ, ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರಿಂದ ಸರ್ಕಾರಕ್ಕೆ ಆಗ್ರಹ
Copy and paste this URL into your WordPress site to embed
Copy and paste this code into your site to embed