ಚೆನ್ನಬೈರಾದೇವಿ ಕಾದಂಬರಿ ಬಿಡುಗಡೆ… ನಾಗರಾಜ್ ನಾಯ್ಕಡ್ ರಿಗೆ ಪದೋನ್ನತಿ,ಹೊನ್ನಾವರಕ್ಕೆ ವರ್ಗಾವಣೆ

ಕಳೆದ ಹಲವು ವರ್ಷಗಳಿಂದ ಸಿದ್ಧಾಪುರ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಉಪತಹಸಿಲ್ಧಾರರಾಗಿದ್ದ ಕ್ಯಾದಗಿಯ ನಾಗರಾಜ್ ನಾಯ್ಕಡ್ ಪದೋನ್ನತಿ ಹೊಂದಿ ಹೊನ್ನಾವರದ ಗ್ರೇಡ್ 2 ತಹಸಿಲ್ಧಾರರಾಗಿ ಪದೋನ್ನತಿ ಹೊಂದಿ ವರ್ಗಾವಣೆಯಾಗಿದ್ದಾರೆ. ಅವರಿಗೆ ಸಿದ್ಧಾಪುರ ತಹಸಿಲ್ಧಾರ ಕಛೇರಿಯಲ್ಲಿ ಗೌರವಿಸಿ, ಬೀಳ್ಕೊಡಲಾಯಿತು. ಸ್ಥಳಿಯರಾಗಿದ್ದ ನಾಗರಾಜ್ ನಾಯ್ಕಡ್ ಸ್ಫಂದನಶೀಲತೆ, ವಿನಯ, ಕ್ರೀಯಾಶೀಲತೆಗಳಿಂದ ಹೆಸರು ಮಾಡಿದ್ದರು. ಚೆನ್ನಬೈರಾದೇವಿ ಕಾದಂಬರಿ ಬಿಡುಗಡೆ- ಡಾ. ಗಜಾನನ ಶರ್ಮರ ಚೆನ್ನಬೈರಾದೇವಿ ಕಾದಂಬರಿಯ ಎರಡನೇ ಮುದ್ರಣ ಇಂದು ಸಿದ್ದಾಪುರ ರಾಘವೇಂದ್ರಮಠ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಈ ಕಾದಂಬರಿ ಬಿಡುಗಡೆ ಮಾಡಿದ ರಾಜ್ಯ … Continue reading ಚೆನ್ನಬೈರಾದೇವಿ ಕಾದಂಬರಿ ಬಿಡುಗಡೆ… ನಾಗರಾಜ್ ನಾಯ್ಕಡ್ ರಿಗೆ ಪದೋನ್ನತಿ,ಹೊನ್ನಾವರಕ್ಕೆ ವರ್ಗಾವಣೆ