ಚೆನ್ನಬೈರಾದೇವಿ ಕಾದಂಬರಿ ಬಿಡುಗಡೆ… ನಾಗರಾಜ್ ನಾಯ್ಕಡ್ ರಿಗೆ ಪದೋನ್ನತಿ,ಹೊನ್ನಾವರಕ್ಕೆ ವರ್ಗಾವಣೆ
ಕಳೆದ ಹಲವು ವರ್ಷಗಳಿಂದ ಸಿದ್ಧಾಪುರ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಉಪತಹಸಿಲ್ಧಾರರಾಗಿದ್ದ ಕ್ಯಾದಗಿಯ ನಾಗರಾಜ್ ನಾಯ್ಕಡ್ ಪದೋನ್ನತಿ ಹೊಂದಿ ಹೊನ್ನಾವರದ ಗ್ರೇಡ್ 2 ತಹಸಿಲ್ಧಾರರಾಗಿ ಪದೋನ್ನತಿ ಹೊಂದಿ ವರ್ಗಾವಣೆಯಾಗಿದ್ದಾರೆ. ಅವರಿಗೆ ಸಿದ್ಧಾಪುರ ತಹಸಿಲ್ಧಾರ ಕಛೇರಿಯಲ್ಲಿ ಗೌರವಿಸಿ, ಬೀಳ್ಕೊಡಲಾಯಿತು. ಸ್ಥಳಿಯರಾಗಿದ್ದ ನಾಗರಾಜ್ ನಾಯ್ಕಡ್ ಸ್ಫಂದನಶೀಲತೆ, ವಿನಯ, ಕ್ರೀಯಾಶೀಲತೆಗಳಿಂದ ಹೆಸರು ಮಾಡಿದ್ದರು. ಚೆನ್ನಬೈರಾದೇವಿ ಕಾದಂಬರಿ ಬಿಡುಗಡೆ- ಡಾ. ಗಜಾನನ ಶರ್ಮರ ಚೆನ್ನಬೈರಾದೇವಿ ಕಾದಂಬರಿಯ ಎರಡನೇ ಮುದ್ರಣ ಇಂದು ಸಿದ್ದಾಪುರ ರಾಘವೇಂದ್ರಮಠ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಈ ಕಾದಂಬರಿ ಬಿಡುಗಡೆ ಮಾಡಿದ ರಾಜ್ಯ … Continue reading ಚೆನ್ನಬೈರಾದೇವಿ ಕಾದಂಬರಿ ಬಿಡುಗಡೆ… ನಾಗರಾಜ್ ನಾಯ್ಕಡ್ ರಿಗೆ ಪದೋನ್ನತಿ,ಹೊನ್ನಾವರಕ್ಕೆ ವರ್ಗಾವಣೆ
Copy and paste this URL into your WordPress site to embed
Copy and paste this code into your site to embed