ಪೊಲೀಸರಿಗೆ ತಲೆನೋವಾಗುತ್ತಿರುವ ಪ್ರವಾಸಿಗರಿಗೆ ನಿಯಂತ್ರಿಸಲು ಸಕಲ ವ್ಯವಸ್ಥೆ
ಉರಿಯುವ ಬಿರಿ ಬೇಸಿಗೆ ಮನೆಯಿಂದ ಹೊರಬರದ ಲಾಕ್ಡೌನ್ ನಿಯಮ ಇವುಗಳಿಂದ ಮನೆಯಲ್ಲೇ ಲಾಕ್ ಆಗಿದ್ದ ಜನರಿಗೆ ಈಗ ಪ್ರವಾಸದ ಖಯ್ಯಾಲಿ ಗರಿಗೆದರಿದೆ.ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಪ್ರವಾಸಿ ಸ್ಥಳಗಳಿಗೆ ಬರುವ ಜನರು ಮೋಜುಮಜಾ ಜೊತೆಗೆ ಮಸ್ತಿ ಮಾಡುತ್ತಾ ವಾಹನ ಸವಾರರು, ಸ್ಥಳಿಯರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ದೂರುಗಳೂ ಬರುತ್ತಿವೆ. ಸಮೀಪದ ಜೋಗ, ನೈಸರ್ಗಿಕ ಕಲ್ಲಿನ ಸಂಕ, ಜೊತೆಗೆ ಹುಸೂರು ಜಲಪಾತಕ್ಕೆ ಬರುವ ಹೊರಜಿಲ್ಲೆಗಳ ಜನ ಈಗ ಉತ್ತರ ಕನ್ನಡ ಜಿಲ್ಲೆಗೆ … Continue reading ಪೊಲೀಸರಿಗೆ ತಲೆನೋವಾಗುತ್ತಿರುವ ಪ್ರವಾಸಿಗರಿಗೆ ನಿಯಂತ್ರಿಸಲು ಸಕಲ ವ್ಯವಸ್ಥೆ
Copy and paste this URL into your WordPress site to embed
Copy and paste this code into your site to embed