ಅಂಕೋಲಾದಲ್ಲಿ ಅಪಘಾತ ಸಿದ್ದಾಪುರ pwd ಇಂಜಿನಿಯರ್ ಸಾವು ಇಬ್ಬರು ಗಂಭೀರ
ಕಾರವಾರಕ್ಕೆ ಶಿರಸಿ ಯಿಂದ ಸಚಿವರ ಸಭೆಗೆ ಹೊರಟಿದ್ದ ಶಿರಸಿ ಲೋಕೋಪಯೋಗಿ ಇಲಾಖೆಯ ವಾಹನ ಇಂದು ಬೆಳಿಗ್ಗೆ ಅಂಕೋಲಾ ಬಳಿ ಅಪಘಾತಕ್ಕೀಡಾಗಿದ್ದು ವಾಹನದಲ್ಲಿದ್ದ ಸಿದ್ದಾಪುರ ಸಹಾಯಕ ಕಾರ್ಯನಿರ್ವಾಹ ಅಭಿಯಂತರ ಮಾರುತಿ ಮುದುಕಣ್ಣನವರ ಸ್ಥಳದಲ್ಲೇ ಮೃತರಾಗಿದ್ದಾರೆ. ಶಿರಿಸಿಯ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಇನ್ನಿಬ್ಬರು ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕ್ಕೆ ಸಾಗಿಸಲಾಗಿದೆ. ವಿ.ಪ. ಪ್ರತಿಪಕ್ಷದ ನಾಯಕ ಪಾಟೀಲ್ ಭೇಟಿ ಸಿದ್ದಾಪುರ: ನೆರೆ ಸಂತ್ರಸ್ತರಿಗೆ ತತ್ತಕ್ಷಣ ನಿಗದಿತ ಪರಿಹಾರ ಹಣ ಕೊಡುವುದರ ಜೊತೆಗೆ ಶಾಶ್ವತವಾಗಿ ಮನೆ ಕಟ್ಟಿಕೊಳ್ಳಲು … Continue reading ಅಂಕೋಲಾದಲ್ಲಿ ಅಪಘಾತ ಸಿದ್ದಾಪುರ pwd ಇಂಜಿನಿಯರ್ ಸಾವು ಇಬ್ಬರು ಗಂಭೀರ
Copy and paste this URL into your WordPress site to embed
Copy and paste this code into your site to embed