ಸಿದ್ಧಾಪುರದಲ್ಲೇಕೆ ಗಾಂಧಿ ಪ್ರತಿಮೆ ಇಲ್ಲ? -ಆರ್.ಎಚ್. ನಾ. ಪ್ರಶ್ನೆ

75 ವರ್ಷಗಳ ಸ್ವಾತಂತ್ರ್ಯೋತ್ಸವ ನೆನಪು ಈಗ ಸಂಭ್ರಮದ ಆಚರಣೆ. ಸ್ವಾತಂತ್ರ್ಯೋತ್ಸವದ ದಿನ ಸ್ವಾತಂತ್ರ್ಯ ಯೋಧರನ್ನು ನೆನಪು ಮಾಡುವುದುಸಹಜ ಮತ್ತು ಸ್ವಾಭಾವಿಕ. ಆದರೆ ರಾಷ್ಟ್ರಪಿತ ಮಹಾತ್ಮಾಗಾಂಧಿ ಸ್ವಾತಂತ್ಯದ ನೆನಪಿನೊಂದಿಗೆ ತಳುಕು ಹಾಕಿಕೊಳ್ಳುವುದು ಗಾಂಧೀಜಿಯವರ ಶ್ರೇಷ್ಠತೆಯ ಸಂಕೇತ.  ಇಂಥ ಗಾಂಧಿ ನೆನಪು, ಸ್ವಾತಂತ್ರ್ಯದ ಮಹತ್ವ ಸಾರುವ ಗಾಂಧಿ ಪ್ರತಿಮೆ ಗಾಂಧಿ ಭೇಟಿನೀಡಿದ ಸಿದ್ಧಾಪುರದಲ್ಲಿ ಇರದಿರುವುದನ್ನು ಇಂದಿನ ಕಾರ್ಯಕ್ರಮ  ಒಂದು ನೆನಪಿಸಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ಧಾಪುರ ಮತ್ತು ಅಂಕೋಲಾವನ್ನು ಸ್ವಾತಂತ್ರ್ಯ ಹೋರಾಟದ ನೆಲ  ಎಂದು ಗುರುತಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ … Continue reading ಸಿದ್ಧಾಪುರದಲ್ಲೇಕೆ ಗಾಂಧಿ ಪ್ರತಿಮೆ ಇಲ್ಲ? -ಆರ್.ಎಚ್. ನಾ. ಪ್ರಶ್ನೆ