ಜಿಲ್ಲೆಯಾದ್ಯಂತ112 ಅಧೀಕೃತ ಉದ್ಘಾಟನೆ…
ಕಳೆದ ಎರಡು ತಿಂಗಳುಗಳಿಂದ ರಾಜ್ಯದಾದ್ಯಂತ ತುರ್ತು ಸೇವೆಗಾಗಿ ಮೀಸಲಾಗಿ ಕಾರ್ಯನಿರ್ವಹಿಸುತ್ತಿರುವ 112 ವಾಹನ ಸಾರ್ವಜನಿಕರಿಗೆ ಸಹಾಯವಾಗುತ್ತಿದೆ. ಹಿಂದೆ ಅಗ್ನಿ ಅವಘಡಕ್ಕೆ, ಅಪಘಾತಕ್ಕೆ ಪ್ರತ್ಯೇಕ ಮಾಹಿತಿ ನೀಡುವ ವ್ಯವಸ್ಥೆ ಇತ್ತು. ಈಗ ಸಾರ್ವಜನಿಕರ ಯಾವುದೇ ತುರ್ತು ಅಗತ್ಯಕ್ಕೆ 112 ಮೀಸಲಾಗಿ ಕಾರ್ನಿರ್ವಹಿಸುತ್ತಿದೆ.ಈ ಸೇವೆ ಆರಂಭವಾಗಿ 2 ತಿಂಗಳುಗಳ ನಂತರ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಅಧಿಕೃತ ಉದ್ಘಾಟನೆ ಮಾಡಿದ್ದು ವಿಶೇಶ. ಕುಮಟಾ ಸುದ್ದಿ- ದಿನಾಂಕ; 11-08-2021 ರಂದು ಮಧ್ಯಾಹ್ನ ERSS-112 ಗೆ ಸಾರ್ವಜನಿಕರಾದ ಶ್ರೀಮತಿ ದೀಪಾ ಇವರು ಕರೆ ಮಾಡಿ … Continue reading ಜಿಲ್ಲೆಯಾದ್ಯಂತ112 ಅಧೀಕೃತ ಉದ್ಘಾಟನೆ…
Copy and paste this URL into your WordPress site to embed
Copy and paste this code into your site to embed