ಓದುಗರು, ವೀಕ್ಷಕರೊಂದಿಗೆ ಸಂವಾದದತ್ತ ಒಂದು ನೋಟ
ಪತ್ರಿಕೆಗಳಲ್ಲಿ ಓದುಗ ಮತ್ತು ದೃಶ್ಯಮಾಧ್ಯಮದಲ್ಲಿ ವೀಕ್ಷಕ ಇವರೊಂದಿಗೆ ಸಂಪಾದಕ ಅಥವಾ ಮಾಧ್ಯಮ ಮಾಲಿಕರ ನೇರ ಸಂಪರ್ಕ, ಸಂವಹನ ಸಾಧ್ಯವೆ? ಇಂಥದ್ದೊಂದು ಅಪರೂಪದ ಸಂಪರ್ಕ ಸೇತು,ಸಂವಹನ ಪ್ರಕ್ರೀಯೆ ಸಣ್ಣ ಪತ್ರಿಕೆಗಳಲ್ಲಿ, ಮಾಸಿಕ,ಪಾಕ್ಷಿಕ, ವಾರಪತ್ರಿಕೆಗಳಲ್ಲಿ ಸಾಧ್ಯವಾಗುತ್ತದೆ. ನಾವೆಲ್ಲಾ ಪತ್ರಿಕೋದ್ಯಮ,ಮಾಧ್ಯಮಲೋಕವನ್ನು ಬೆರಗುಗಣ್ಣಿನಿಂದ ನೋಡುತಿದ್ದಾಗ ನಮಗೆಲ್ಲಾ ಲಂಕೇಶ್, ಜಾಣಗೆರೆ ವೆಂಕಟರಾಮಯ್ಯ,ಹಾಮಾ ನಾಯಕ,ಸಂತೋಷ್ ಕುಮಾರ ಗುಲ್ವಾಡಿ,ವಿಷ್ಣು ನಾಯಕ, ವೈಎನ್ಕೆ, ರವಿಬೆಳಗೆರೆ,ಅಗ್ನಿ ಶ್ರೀಧರ್ ಜಯಂತ್ ಕಾಯ್ಕಿಣಿ, ವೆಂಕಟ್ರಮಣಗೌಡ, ಶಶಿಧರ್ ಭಟ್,ನಾಗೇಶ್ ಹೆಗಡೆ, ಸೇರಿದ ಇನ್ನೂ ಅನೇಕರು ಬೆಳಗುವ ಸೂರ್ಯನಂತೆ ರಾಚುತಿದ್ದರು. ಪತ್ರಿಕೋದ್ಯಮ, ಮಾಧ್ಯಮಲೋಕದ ಬಗ್ಗೆ ಅಷ್ಟಾಗಿ … Continue reading ಓದುಗರು, ವೀಕ್ಷಕರೊಂದಿಗೆ ಸಂವಾದದತ್ತ ಒಂದು ನೋಟ
Copy and paste this URL into your WordPress site to embed
Copy and paste this code into your site to embed