5ಲಕ್ಷ ರೂ. ಕೋವಿಡ್ ನಿಧಿ ನೀಡಿದ tms- ಸದಸ್ಯರ ಕ್ಷೇಮನಿಧಿ ಯೋಜನೆ ಉದ್ಘಾಟನೆ

ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಪಾರದರ್ಶಕ,ತ್ವರಿತ,ಸದೃಢಗೊಳಿಸುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ಸದಸ್ಯರ ಕ್ಷೇಮನಿಧಿ ಯೋಜನೆಗೆ ಚಾಲನೆ ನೀಡಿ ರಾಜ್ಯಸರ್ಕಾರಕ್ಕೆ ನೀಡಿದ 5 ಲಕ್ಷ ರೂಪಾಯಿ ಕೋವಿಡ್ ನಿಧಿಯ ಚೆಕ್ ಸ್ವೀಕರಿಸಿ ಮಾತನಾಡಿದ ಅವರು ಉತ್ತರ ಕನ್ನಡದಲ್ಲಿ ಸಹಕಾರಿ ಕ್ಷೇತ್ರ ಸರ್ಕಾರಕ್ಕೆ ಪರ್ಯಾಯವಾಗಿ ಬೆಳೆದಿದೆ. ಆದರೆ ರಾಜ್ಯದ ಇತರ ಭಾಗಗಳಲ್ಲಿ ಈ … Continue reading 5ಲಕ್ಷ ರೂ. ಕೋವಿಡ್ ನಿಧಿ ನೀಡಿದ tms- ಸದಸ್ಯರ ಕ್ಷೇಮನಿಧಿ ಯೋಜನೆ ಉದ್ಘಾಟನೆ