ರಾಷ್ಟ್ರೀಯ ಏಕತೆ ಬಿ.ಜೆ.ಪಿ. ಮಂತ್ರ
ಅಧಿಕಾರಕ್ಕಿಂತ ಪಕ್ಷದ ಧ್ಯೇಯ ಸಾಧನೆ ಬಿ.ಜೆ.ಪಿ. ಗುರಿ ಮತ್ತು ಉದ್ದೇಶವಾಗಿದ್ದು ಅದಕ್ಕಾಗಿ ಬಿ.ಜೆ.ಪಿ. ಕನಿಷ್ಟ 25 ವರ್ಷ ಅಧಿಕಾರದಲ್ಲಿರಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ. ಘಟಕದ ಅಧ್ಯಕ್ಷ ವೆಂಕಟೇಶ್ ನಾಯಕ ಹೇಳಿದ್ದಾರೆ. ಸಿದ್ಧಾಪುರ ಶಂಕರಮಠ ಸಭಾಭವನದಲ್ಲಿ ನಡೆದ ಬಿ.ಜೆ.ಪಿ. ಬೂತ್ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಬಿ.ಜೆ.ಪಿ ರಾಷ್ಟ್ರೀಯ ಏಕತೆಯನ್ನು ಪ್ರತಿಪಾದಿಸುತ್ತದೆ. ಇದನ್ನು ಜಾರಿ ಮಾಡುತ್ತಿರುವ ಈಗಿನ ಸರ್ಕಾರದಿಂದ ಭಾರತ ಭಾರತವಾಗಿ ಉಳಿಯಲು ಸಾಧ್ಯ ಎಂದರು. ಬೂತ್ ಅಧ್ಯಕ್ಷರಿಗೆ ನಾಮಫಲಕ ಮತ್ತು ಧ್ವಜ ವಿತರಿಸಿ … Continue reading ರಾಷ್ಟ್ರೀಯ ಏಕತೆ ಬಿ.ಜೆ.ಪಿ. ಮಂತ್ರ
Copy and paste this URL into your WordPress site to embed
Copy and paste this code into your site to embed