ರಾಷ್ಟ್ರೀಯ ಹಣಕಾಸು ನೀತಿ ಕೈ ಬಿಡಿ ಇಲ್ಲ ಜನಾಂದೋಲನ ಎದುರಿಸಿ

ರಾಷ್ರೀಯ ಹಣಕಾಸು ನೀತಿ ಕೈಬಿಡುವಂತೆ ಆಗ್ರಹಿಸಲು ಮತ್ತು ಮಹಿಳಾ ದೌರ್ಜನ್ಯ ನಿಯಂತ್ರಣಕ್ಕೆ ಒತ್ತಾಯಿಸಿ ಇಂದು ಸಿದ್ಧಾಪುರದಲ್ಲಿ ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಗಳಿಂದ ಪ್ರತಿಭಟನಾ ಮೆರವಣಿಗೆ ನಡೆದು ಮನವಿ ನೀಡಲಾಯಿತು. ಖಾಸಗೀಕರಣ ಉತ್ತೇಜಿಸುವ ರಾಷ್ಟ್ರೀಯ ಹಣಕಾಸು ನೀತಿಯಿಂದ ಶ್ರೀಮಂತರು, ಬಂಡವಾಳ ಶಾಹಿಗಳಿಗೆ ಲಾಭವಾಗುತ್ತದೆ. ಇದರ ಜಾರಿಯಿಂದ ಶ್ರೀಮಂತರು, ಬಿ.ಜೆ.ಪಿ.ಗೆ ಲಾಭವಿದೆ ಆದರೆ ಇದರಿಂದ ದೇಶಕ್ಕೆ ಅಪಾಯವಿದೆ. ಇಂಥ ಲಾಭದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಬಿ.ಜೆ.ಪಿ. ಮತ್ತು ನರೇಂದ್ರಮೋದಿ ಭಾರತದ ಜನಸಾಮಾನ್ಯರ ಸ್ವಾತಂತ್ರ್ಯವನ್ನು ಕಸಿದು ಉದ್ಯಮಿಗಳಿಗೆ … Continue reading ರಾಷ್ಟ್ರೀಯ ಹಣಕಾಸು ನೀತಿ ಕೈ ಬಿಡಿ ಇಲ್ಲ ಜನಾಂದೋಲನ ಎದುರಿಸಿ