ಸಮಾಜವಾದಿ ಪಕ್ಷದಿಂದ ಹಿಂದುತ್ವವಾದಿ ಕೊಲೆ ಪ್ರಕರಣದ ತನಿಖೆಗೆ ಆಗ್ರಹ!

ಯಲ್ಲಾಪುರದ ಹಿಂದೂ ಸಂಘಟನೆಯ ಪ್ರಮುಖ ಮಂಗೇಶ್ ಕೈಸರೆ ಕೊಲೆಯಾಗಿದ್ದು, ಲಾಕ್ ಡೌನ್ ಅವಧಿಯಲ್ಲಿ ಆದ ಈ ಸಾವು ಅಪಘಾತ ಎಂದು ತಿರುಚಿರುವ ವ್ಯವಸ್ಥೆಯ ಹಿಂದೆ ಈ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳಿದ್ದಾರೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷ ಈ ಕೊಲೆಯ ಬಗ್ಗೆ ಹಿಂದುತ್ವವಾದಿಗಳೆಂದುಕೊಳ್ಳುವ ಸಂಸದರು,ವಿಧಾನಸಭಾ ಅಧ್ಯಕ್ಷರು,ಶಾಸಕರು ಮಾತನಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದೆ. ಸಿದ್ಧಾಪುರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷ ನಾಗರಾಜ್ ನಾಯ್ಕ ಹಿಂದೂ ಸಂಘಟನೆ, ಪಕ್ಷ ಯಾವ ಗುರುತೂ … Continue reading ಸಮಾಜವಾದಿ ಪಕ್ಷದಿಂದ ಹಿಂದುತ್ವವಾದಿ ಕೊಲೆ ಪ್ರಕರಣದ ತನಿಖೆಗೆ ಆಗ್ರಹ!