ಹೊಸ ಶಿಕ್ಷಣ ನೀತಿ ಬಗ್ಗೆ ಮಾಮು ಸಿದ್ಧರಾಮಯ್ಯ ಲೇಖನ

ಹೊಸ ಶಿಕ್ಷಣ ನೀತಿಯ ಮೊದಲ ಬಲಿಪಶು ಕರ್ನಾಟಕ: – “ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ’ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ. ರಾಜ್ಯದ ವಿದ್ಯಾರ್ಥಿ ಮತ್ತು ಹೆತ್ತವರ ದೃಷ್ಟಿಯಿಂದ ಸಚಿವರ ಹೇಳಿಕೆಯನ್ನು ಅರ್ಥೈಸುವುದಾದರೆ ‘ಹೊಸ ಶಿಕ್ಷಣ ನೀತಿಯ ಮೊದಲ ಬಲಿಪಶು ಕರ್ನಾಟಕ’ ಎಂದಾಗುತ್ತದೆ. ನೂತನ ಶಿಕ್ಷಣ ನೀತಿಯ ಬಗ್ಗೆ ಮಾತ್ರವಲ್ಲ, ಈ ನೀತಿಯನ್ನು ಅನುಷ್ಠಾನಗೊಳಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಜಾಪ್ರಭುತ್ವ ವಿರೋಧಿ … Continue reading ಹೊಸ ಶಿಕ್ಷಣ ನೀತಿ ಬಗ್ಗೆ ಮಾಮು ಸಿದ್ಧರಾಮಯ್ಯ ಲೇಖನ