ಶಿಕ್ಷಕರ ಸಾಧನೆಗೆ ಪ್ರಶಂಸೆ ಮತ್ತು ಇತರ ಸ್ಥಳೀಯ ಸುದ್ದಿಗಳು
ಕ್ರಿಯಾಶೀಲ ಶಿಕ್ಷಕ-ಸಿದ್ದಾಪುರದ ಗೋಪಾಲ ನಾಯ್ಕ- ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು*- ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ ಗೋಪಾಲ ಕೆರಿಯಪ್ಪ ನಾಯ್ಕರು. ತಂದೆ ದಿವಂಗತ ಕೆರಿಯಪ್ಪ ನಾಯ್ಕರು ಕಾಗೋಡು ಸತ್ಯಾಗ್ರಹದಲ್ಲಿ ಮುಂಚೂಣಿ ನಾಯಕರಾಗಿ ಹೋರಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡ ಅಪ್ಪಟ ಗ್ರಾಮೀಣ ನಾಟಿ ವೈದ್ಯರು. ಅವರ ಮಗ ಗೋಪಾಲ ನಾಯ್ಕರ ಬದುಕು ಅದಕ್ಕೆ ಹೊರತಾಗಿರಲಿಲ್ಲ.ಕೃಷಿ … Continue reading ಶಿಕ್ಷಕರ ಸಾಧನೆಗೆ ಪ್ರಶಂಸೆ ಮತ್ತು ಇತರ ಸ್ಥಳೀಯ ಸುದ್ದಿಗಳು
Copy and paste this URL into your WordPress site to embed
Copy and paste this code into your site to embed