2 poems – ಸತ್ಯ & ಹದ್ದಿನ ಸಾಂಮ್ರಾಜ್ಯ

ಹದ್ದಿನಸಾಮ್ರಾಜ್ಯ! ಅನುಭವ ಮಂಟಪದಲಿವಚನ ಸುಧೆ ಹರಿಸಿದಕೋಗಿಲೆಯ ಹತ್ಯೆಯಾಯಿತು ಶಾಂತಿ ಅಹಿಂಸೆಯಪರಿಮಳ ಪಸರಿಸಿದಪಾರಿವಾಳವೂ ಹತ್ಯೆಯಾಯಿತು ಜಾತಿ ಧರ್ಮ ಧಿಕ್ಕರಿಸಿಪ್ರೀತಿಯ ಹುಡಿ ಹರಡಿಸಿದಆ ಪತಂಗವೂ ಹತ್ಯೆಯಾಯಿತು ಮೌಢ್ಯ ವಿರೋಧಿಗಾಗಿನಿತ್ಯ ಕೂಗಿ ಎಬ್ಬಿಸುತ್ತಿದ್ದಕೋಳಿಯೂ ಹತ್ಯೆಯಾಯಿತು ಹಾಲು-ಹಾಲಾಹಲವಶೋಧಿಸಿ ಸತ್ಯ ಉಲಿವಹಾಲಕ್ಕಿಯೂ ಹತ್ಯೆಯಾಯಿತು ಗರಿಕೆಯ ಎಳೆತಂದುವೈಚಾರಿಕ ಗೂಡು ಕಟ್ಟಿದ#ಗುಬ್ಬಿಯೂ ಹತ್ಯೆಯಾಯಿತು ಹದ್ದುಮೀರಿ ಅರಿವು ಬಿತ್ತಿದವರ ಹತ್ಯೆಯಾಗಿದೆ ಹದ್ದಿನ ಸಾಮ್ರಾಜ್ಯದಲಿ. -ಕೆ.ಬಿ.ವೀರಲಿಂಗನಗೌಡ್ರ. ಸತ್ಯ- ಊಟ ಬಿಡಬೇಕೆಂದಿದ್ದೆಹಸಿವು ಬಿಡಲಿಲ್ಲ ನಿದ್ದೆ ಬಿಡಬೇಕೆಂದಿದ್ದೆಕನಸು ಬಿಡಲಿಲ್ಲ ಜೀವ ಬಿಡಬೇಕೆಂದಿದ್ದೆಬದುಕು ಬಿಡಲಿಲ್ಲ ಮಾತು ಬಿಡಬೇಕೆಂದಿದ್ದೆಮೌನ ಬಿಡಲಿಲ್ಲ ಯಾವುದೂ ಬಿಡಲಾರದೆಕೊನೆಗೆ ಗಡ್ಡ ಬಿಟ್ಟಿದ್ದೇನೆ,ಯಾರಿಗೂ … Continue reading 2 poems – ಸತ್ಯ & ಹದ್ದಿನ ಸಾಂಮ್ರಾಜ್ಯ