ಪಂಚಮಸಾಲಿಗಳನ್ನು 2ಎ ಸೇರಿಸುವುದಕ್ಕೆ ವಿರೋಧ,bsndp ಸಂವಾದ ಸಭೆಯ ತೀರ್ಮಾನ
ಪಂಚಮಸಾಲಿಗಳನ್ನು 2ಎ ವರ್ಗಕ್ಕೆ ಸೇರಿ ಸುವ ಪ್ರಸ್ಥಾಪಕ್ಕೆ ಸರ್ಕಾರ ಸಮ್ಮತಿಸಬಾರದು ಈಡಿಗ ಉಪಪಂಗಡಗಳನ್ನು ಪ್ರವರ್ಗ1 ಕ್ಕೆ ಸೇರಿಸುವ ಪ್ರಯತ್ನದ ಬಗ್ಗೆ ಸ್ಪಷ್ಟತೆ ಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಸ್ಥೆ ಆಯೋಜಿಸಿದ್ದ ಸಂವಾದ ಸಭೆ ಸರ್ಕಾರವನ್ನು ಆಗ್ರಹಿಸಿದೆ. ಸಿದ್ಧಾಪುರದ ಬಾಲಭವನದಲ್ಲಿ ನಡೆದ ಚಿಂತನಾ (ಸಂವಾದಸಭೆ) ಸಭೆಯಲ್ಲಿಈ ಅಭಿಪ್ರಾಯ ವ್ಯಕ್ತಪಡಿಸಿದ ಚಿಂತಕರು ರಾಜಕೀಯ ಲಾಭಿಯ ಅಂಗವಾಗಿ ಪಂಚಮಸಾಲಿಗಳನ್ನು 2ಎ ವರ್ಗಕ್ಕೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪಂಚಮಸಾಲಿಗಳನ್ನು 2ಎ ವರ್ಗಕ್ಕೆ ಸೇರಿಸುವುದರಿಂದ ಹಿಂದುಳಿದವರಿಗೆ ಅನ್ಯಾಯವಾಗುವ ಬಗ್ಗೆ ಯಾಕೆ ಯಾರೂ … Continue reading ಪಂಚಮಸಾಲಿಗಳನ್ನು 2ಎ ಸೇರಿಸುವುದಕ್ಕೆ ವಿರೋಧ,bsndp ಸಂವಾದ ಸಭೆಯ ತೀರ್ಮಾನ
Copy and paste this URL into your WordPress site to embed
Copy and paste this code into your site to embed