ಸೊರಬಾ ಬೆನ್ನೂರಿನಲ್ಲಿ ತಲೆಮರೆಸಿಕೊಂಡಿದ್ದ ಸುಮಂತ ಗೌಡನ ಬಂಧನ

ಸಿದ್ಧಾಪುರ ಅವರಗುಪ್ಪಾ ಬಳಿ ಪವನ್ ಕುಮಾರ ಎನ್ನುವ ಬಳ್ಳಟ್ಟೆ ಯುವಕನಿಗೆ ಚೂರಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದ ಸಿದ್ಧಾಪುರ ಅರಳಿಕೊಪ್ಪದ ಸುಮಂತ್ ಗೌಡರ್ ನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಇಂದು ಆನವಟ್ಟಿಬಳಿಯ ಬೆನ್ನೂರಿನಲ್ಲಿ ಬಂಧಿಸಿದ್ದಾರೆ. ಅವರಗುಪ್ಪಾ ಆಯ್.ಟಿ.ಆಯ್. ಕಾಲೇಜು ಬಳಿ ಸೋಮುವಾರ ಮಧ್ಯಾಹ್ನ ಸುಮಂತ್ ಗೌಡರ್ ಮತ್ತು ಸ್ನೇಹಿತರು ಗಲಾಟೆ ಮಾಡಿ ಪವನ್ ಕುಮಾರನನ್ನು ಇರಿದಿದ್ದರು. ಈ ಗಲಾಟೆಯ ಇತರ ಆರೋಪಿತರು ಪೊಲೀಸರಿಗೆ ಸೆರೆಯಾಗಿದ್ದರು. ಪ್ರಮುಖ ಆರೋಪಿ ಸುಮಂತ್ ಗೌಡರ್ ತಲೆಮರೆಸಿಕೊಂಡು ಸೊರಬಾ ಬೆನ್ನೂರಿನಲ್ಲಿ ಅವಿತಿದ್ದ … Continue reading ಸೊರಬಾ ಬೆನ್ನೂರಿನಲ್ಲಿ ತಲೆಮರೆಸಿಕೊಂಡಿದ್ದ ಸುಮಂತ ಗೌಡನ ಬಂಧನ