2A ಒಳಗೆ ಪಂಚಮಸಾಲಿಗಳು ಬೇಡ 2A ಯಲ್ಲಿ ಒಳ ಮೀಸಲಾತಿ ಸಿಗಲಿ – ಲೋಹಿತ್ ನಾಯಕ. & ಬಿಜೆಪಿಯದ್ದು ಡೋಂಗಿತನ, ಹುಸಿ ಹಿಂದುತ್ವ

ಸಿದ್ದಾಪುರ – BSNDP ಸಂಘಟನೆ ಸಿದ್ದಾಪುರ ಘಟಕ ಆಯೋಜಿಸಿದ್ದ ಮೀಸಲಾತಿ ಸಂವಾದದಲ್ಲಿ ಸ್ಥಳೀಯ ಸರ್ಕಾರಿ ನೌಕರರು, ಸ್ಥಳೀಯ ಸಮುದಾಯದ ಮುಖಂಡರು ಮತ್ತು ಸಂಘಟನೆಯ ಕಾರ್ಯಕರ್ತರರೊಂದಿಗೆ ಮಾತನಾಡಿದ BSNDP ರಾಜ್ಯ ಸಂಚಾಲಕರಾದ ಲೋಹಿತ್ ನಾಯಕ ಇತ್ತೀಚಿಗೆ ಮೀಸಲಾತಿ ಒಂದು ಗೊಂದಲದ ಗೂಡಾಗಿದೆ ಈ ಗೊಂದಲಕ್ಕೆ ಕಾಣದ ಕೈಗಳು ಸಹ ಕಾರಣ ವಾಗಿದ್ದಾರೆ ಆ ಕಾರಣದಿಂದ ನಾವು ಇರುವ ಮೀಸಲಾತಿಯನ್ನು ಸರಿಯಾಗಿ ತಿಳಿದುಕೊಳ್ಳಬೇಕು ಮತ್ತು ಮೀಸಲಾತಿ ಬದಲಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಮತ್ತು ಚಿಂತಕರ ಮಾರ್ಗದರ್ಶನದಲ್ಲಿ ನಡೆಯುವುದರಿಂದ ಎಲ್ಲಾ … Continue reading 2A ಒಳಗೆ ಪಂಚಮಸಾಲಿಗಳು ಬೇಡ 2A ಯಲ್ಲಿ ಒಳ ಮೀಸಲಾತಿ ಸಿಗಲಿ – ಲೋಹಿತ್ ನಾಯಕ. & ಬಿಜೆಪಿಯದ್ದು ಡೋಂಗಿತನ, ಹುಸಿ ಹಿಂದುತ್ವ