ರಸ್ತೆ ಅಪಘಾತ ಸಿದ್ಧಾಪುರದ ಯುವಕ ಮೃತ್ಯು
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೋಜ ಕುಮಾರ ಶ್ರೀಕಂಠ ಗೌಡರ್ ದೊಡ್ಡಗದ್ದೆ (ವಯಸ್ಸು ೨೮,)ಬೈಕ್ ಅಪಘಾತದಲ್ಲಿ ಮೃತರಾಗಿದ್ದಾರೆ. ಇವರು ತಂದೆ ತಾಯಿ ಹಾಗೂ ಸಹೋದರಿ (ಮದುವೆ ಆಗಿದೆ) ಮತ್ತು ಅಪಾರ ಬಂದು- ಬಳಗವನ್ನು ಅಗಲಿದ್ದಾರೆ. ಪ್ರತಿಭಾವಂತ ಯುವಕನಾಗಿದ್ದ ಮನೋಜ್ ಸ್ನಾತಕೋತ್ತರ ಪದವಿ ನಂತರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.ಗುರುವಾರ ಸಂಜೆ ಬೈಕ್ ಸ್ಕಿಡ್ ಆಗಿ ಬಿದ್ದ ನಂತರ (ಬೆಂಗಳೂರು) ಲಾರಿಯೊಂದು ದೇಹದ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು.ಪೋಲೀಸ್ ಪ್ರಕ್ರೀಯೆಗಳ ನಂತರ ಶುಕ್ರವಾರ ಸಿದ್ಧಾಪುರ ದೊಡ್ಗದ್ದೆಯಲ್ಲಿ ಇವರ … Continue reading ರಸ್ತೆ ಅಪಘಾತ ಸಿದ್ಧಾಪುರದ ಯುವಕ ಮೃತ್ಯು
Copy and paste this URL into your WordPress site to embed
Copy and paste this code into your site to embed