Imp local news -ಆರ್.ಜಿ. ನಾಯ್ಕ ನಿಧನ, ಪ್ರತಿಭಟನೆಯ ಸುದ್ದಿಚಿತ್ರಗಳು,ಕೊಳೆಯದ 90 ವರ್ಷದ ವ್ಯಕ್ತಿಯ ಶವ!

ರಾಜ್ಯದಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಜಾರಿ, ಕೃಷಿ ಪಂಪ್ ಸೆಟ್ ಗೆ ವಿನಾಯಿತಿ ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ ಭರಿಸಲಿವೆಯಾದರೂ ಕೃಷಿ ಪಂಪ್ ಸೆಟ್ ಗಳಿಗೆ ಇವುಗಳ… ಆರ್.ಜಿ.ನಾಯ್ಕ ನಿಧನ- ಕಾರವಾರ,ಬನವಾಸಿ,ಸಿದ್ಧಾಪುರಗಳಲ್ಲಿ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಎ.ಎಸ್.ಆಯ್. ಆಗಿ ನಿವೃತ್ತರಾಗಿದ್ದ ಕುಂಬಾರಕುಳಿಯ ಆರ್.ಜಿ.ನಾಯ್ಕ ಇತ್ತೀಚೆಗೆ ನಿಧನರಾದರು. 64 ವರ್ಷದ ಇವರಿಗೆ ಹೃದಾಯಾಘಾತವಾಗಿ ನಿಧನರಾದರು. ಸಜ್ಜನಿಕೆ,ಒಳ್ಳೆಯತನಗಳಿಂದ ಜನಾನುರಾಗಿಯಾಗಿದ್ದ … Continue reading Imp local news -ಆರ್.ಜಿ. ನಾಯ್ಕ ನಿಧನ, ಪ್ರತಿಭಟನೆಯ ಸುದ್ದಿಚಿತ್ರಗಳು,ಕೊಳೆಯದ 90 ವರ್ಷದ ವ್ಯಕ್ತಿಯ ಶವ!