ಸಾನ್ವಿ ಗೌಡ ಪ್ರಥಮ, ಗ್ರೀಷ್ಮಾ ದ್ವಿತೀಯ….

ಸಿದ್ದಾಪುರ:ತಾಲೂಕು ಗ್ರಾಮ ಒಕ್ಕಲಿಗರ ಯುವ ಬಳಗ ಆನ್ ಲೈನ್ ಮೂಲಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ಭಾವಚಿತ್ರ ಸ್ಪರ್ಧೆಯಲ್ಲಿ ಸಿದ್ದಾಪುರ ಬೆನ್ನಳ್ಳಿಯ ಸಾನ್ವಿ ನವೀನ್ ಗೌಡ ಪ್ರಥಮ, ಸಿದ್ದಾಪುರ ಕಾನಗದ್ದೆಯ ಗ್ರೀಷ್ಮಾ ಜಗನ್ನಾಥ ಗೌಡ ದ್ವಿತೀಯ ಹಾಗೂ ಹೊನ್ನಾವರ ತಾಲೂಕಿನ ಹೃದ್ವನ್ ಎಂ.ಕಡತೋಕ ಮತ್ತು ಸಿದ್ದಾಪುರ ಕುಂಬಾರಕುಳಿಯ ರುತ್ವಿಕ್ ವಿ.ಗೌಡ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಸಮಾಧಾನಕರ ಬಹುಮಾನ: ಹೊನ್ನಾವರ ತಾಲೂಕಿನ ಮನ್ವಿತ್ ಆರ್.ಗೌಡ ರಾಮತೀರ್ಥ, ಕುಮಟಾ ತಾಲೂಕಿನ ಸಾನ್ವಿ ಎಚ್.ಪಟಗಾರ ಹೆಗಡೆ ಹಾಗೂ ಪ್ರಥ್ವಿ ಜಿ.ಪಟಗಾರ ಹಳಕಾರ … Continue reading ಸಾನ್ವಿ ಗೌಡ ಪ್ರಥಮ, ಗ್ರೀಷ್ಮಾ ದ್ವಿತೀಯ….