ಜೆ.ಡಿ.ಎಸ್. + ಕೆ.ಜೆ.ಪಿ. ಮೈತ್ರಿ + ಭವಿಷ್ಯ ನುಡಿದ ಕಿಮ್ಮನೆ!

ರಾಜಕೀಯ ಅಲೆಮಾರಿಗಳನ್ನ ಕರೆತಂದು ನನ್ನ ಬಗ್ಗಿಸುತ್ತೇವೆ ಎನ್ನುವುದನ್ನ ಮರೆತುಬಿಡಿ: ಕಿಮ್ಮನ್ನೆ ರತ್ನಾಕರ್ ಜೆಡಿಎಸ್ ಬಾವುಟದೊಂದಿಗೆ ಜೆಡಿಎಸ್ ಮುಖಂಡರು, ಕೆಲವು ಕಾಂಗ್ರೆಸ್ ನಾಯಕರು ಹೋರಾಟದಲ್ಲಿ ಭಾಗವಹಿಸಿರುವುದು ಪಕ್ಷಕ್ಕೆ ಮುಜುಗರ ತಂದಿದೆ ಎಂದು ಮಂಜುನಾಥ್ ಗೌಡ ವಿರುದ್ಧ ಮಾಜಿ ಸಚಿವ ಕಿಮ್ಮನ್ನೆ ರತ್ನಾಕರ್‌ ಶಿವಮೊಗ್ಗದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ: ರಾಜಕೀಯ ಅಲೆಮಾರಿಗಳನ್ನು ಪಕ್ಷಕ್ಕೆ ಕರೆತಂದು ನನನ್ನು ಬಗ್ಗಿಸುತ್ತೇನೆ ಎನ್ನುವುದನ್ನು ಮರೆತು ಬೀಡಿ ಎಂದು ಮಾಜಿ ಸಚಿವ ಕಿಮ್ಮನ್ನೆ ರತ್ನಾಕರ್ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ದವೇ ಹರಿಹಾಯ್ದಿದ್ದಾರೆ. ಮಾಜಿ ಸಚಿವ ಕಿಮ್ಮನೆ … Continue reading ಜೆ.ಡಿ.ಎಸ್. + ಕೆ.ಜೆ.ಪಿ. ಮೈತ್ರಿ + ಭವಿಷ್ಯ ನುಡಿದ ಕಿಮ್ಮನೆ!