ಕಳಚಿದ ಸ್ವಾತಂತ್ರ್ಯದ ಕೊನೆಯ ಕೊಂಡಿ
ಸ್ವಾತಂತ್ರ್ಯ ಹೋರಾಟದ ನೆಲ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಮನ್ಮನೆಯ ಸ್ವಾತಂತ್ರ್ಯ ಹೋರಾಟಗಾರ ಬಂಗಾರಪ್ಪ ನಾಯ್ಕ ಇಂದು ಮುಂಜಾನೆ ತಮ್ಮ 99 ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದರು. ಉತ್ತರ ಕನ್ನಡ ಜಿಲ್ಲೆಯ ಬೆರಳೆಣಿಕೆಯ ಜೀವಂತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದ ಬಂಗಾರಪ್ಪ ನಾಯ್ಕ ಸಿದ್ಧಾಪುರ ತಾಲೂಕಿನ ಕೊನೆಯಸ್ವಾತಂತ್ರ್ಯ ಯೋಧರಾಗಿದ್ದರು. ತಮ್ಮ ಹರೆಯದಲ್ಲಿ ಸ್ನೇಹಿತರೊಂದಿಗೆ ಬ್ರಟೀಷರ ವಿರುದ್ಧ ಹೋರಾಟದಲ್ಲಿ ಭಾಗವಹಿಸಿದ್ದ ಇವರು ಮಾವಿನಗುಂಡಿ, ಮನ್ಮನೆ ಪ್ರದೇಶಗಳಲ್ಲಿ ಸೇತುವೆ ಮುರಿಯುವುದು,ಪ್ರತಿರೋಧ,ಪ್ರತಿಭಟನಾ ಹೋರಾಟದ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಸ್ವಾತಂತ್ರ್ಯಾ ನಂತರ ಕಾಗೋಡು … Continue reading ಕಳಚಿದ ಸ್ವಾತಂತ್ರ್ಯದ ಕೊನೆಯ ಕೊಂಡಿ
Copy and paste this URL into your WordPress site to embed
Copy and paste this code into your site to embed