ಮಾಧ್ಯಮರಂಗಕ್ಕೆ ವೈರಸ್‌: ಅದನ್ನು ಗೆದ್ದ ಪತ್ರಕರ್ತರಿಗೆ ನೊಬೆಲ್‌

ವಾರ್ತಾವೃತ್ತಿಯಲ್ಲಿರುವ ಇಬ್ಬರಿಗೆ ಇದೇ ಮೊದಲ ಬಾರಿ ನೊಬೆಲ್‌ ಶಾಂತಿ ಪುರಸ್ಕಾರ ಸಿಕ್ಕಿದೆ.ಈ ಹಿಂದೆ ಬೆಲಾರಸ್‌ ದೇಶದ ಪತ್ರಕರ್ತೆಯೊಬ್ಬರಿಗೆ ನೊಬೆಲ್‌ ಸಿಕ್ಕಿತ್ತಾದರೂ ಅದು ಅವರ ಸಾಹಿತ್ಯ ಕೃತಿಗೆ ಸಿಕ್ಕಿತ್ತು; ಪತ್ರಿಕೆಯನ್ನು/ವಾರ್ತಾ ಸಂಸ್ಥೆಯನ್ನು ನಡೆಸುವವರಿಗೆ ಇದೇ ಮೊದಲ ಬಾರಿ ನೊಬೆಲ್‌ ಸಿಕ್ಕಿದೆ. ಈ ವರ್ಷ ಪತ್ರಕರ್ತರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲು ವಿಶೇಷ ಕಾರಣಗಳಿವೆ.ಜಗತ್ತಿನಾದ್ಯಂತ ಸಾಮಾಜಿಕ ಮೌಲ್ಯಗಳು ಬಲು ಶೀಘ್ರವಾಗಿ ಪತನಗೊಳ್ಳುತ್ತಿವೆ. ಅಂಥ ಅವನತಿಯ ಕಡೆ ಕಣ್ಣಿಡಬೇಕಾದ ಮಾಧ್ಯಮಗಳು ತಮ್ಮ ಮೌಲ್ಯವನ್ನು ಇನ್ನಷ್ಟು ವೇಗವಾಗಿ ಕಳೆದುಕೊಳ್ಳುತ್ತಿವೆ. “ಪತ್ರಕರ್ತರು ತಮ್ಮ ಹೊಣೆಯನ್ನು … Continue reading ಮಾಧ್ಯಮರಂಗಕ್ಕೆ ವೈರಸ್‌: ಅದನ್ನು ಗೆದ್ದ ಪತ್ರಕರ್ತರಿಗೆ ನೊಬೆಲ್‌