ಭಟ್ಕಳ : ರಾಷ್ಟ್ರೀ ಯ ತರಬೇತುದಾರ ಕಾಶೀನಾಥ ನಾಯ್ಕರಿಗೆ ಸನ್ಮಾನ

ಕಾರವಾರ : ರಾಷ್ಟ್ರೀಯ ತರಬೇತುದಾರ ಹಾಗೂ ೨೦೦೪ ರ ಕಾಮನ್‌ವೆಲ್ತ್ ಗೇಮ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಕಾಶೀನಾಥ ನಾಯ್ಕ ಇಂದು ಭಟ್ಕಳ ತಾಲೂಕಿನ ಸಾರದಹೊಳೆಯ ಹಳೆಕೋಟೆ ವೀರಾಂಜನೇಯ ದೇವಸ್ಥಾನ ಮತ್ತು ಭಟ್ಕಳದ ಗೋಪಾಲಕೃಷ್ಣ ರಸ್ತೆಯಲ್ಲಿರುವ ಶ್ರೀಧರ ಪದ್ಮಾವತಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು.ಸಾರದಹೊಳೆಯ ನೂತನ ಶಿಲಾಮಯ ದೇವಸ್ಥಾನವನ್ನು ವೀಕ್ಷಿಸಿದ ನಂತರ ಕಾಶೀನಾಥ ಮಾತನಾಡಿ,ನಾನು ಮೂಲತಃ ಮುರುಡೇಶ್ವರದವನಾಗಿದ್ದು,ನಾನು ಬಾಲ್ಯದಿಂದಲೂ ಈ ದೇವಸ್ಥಾನಕ್ಕೆ ನಡೆದುಕೊಂಡಿದ್ದು,ಆಂಜನೇಯನ ಅನುಗ್ರಹದಿಂದ ನಾನು ಈ ಸ್ಥಾನಕ್ಕೆ ಏರಿದ್ದೇನೆ. ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ … Continue reading ಭಟ್ಕಳ : ರಾಷ್ಟ್ರೀ ಯ ತರಬೇತುದಾರ ಕಾಶೀನಾಥ ನಾಯ್ಕರಿಗೆ ಸನ್ಮಾನ