ದೇಶಸೇವೆಯೇ ಈಶ ಸೇವೆ….ಕಾಶಿನಾಥ ಉವಾಚ

ನಾನು ಇನ್ನು ಐಪಿಎಲ್ ಆಡುವುದನ್ನು ಬಿಟ್ಟಿಲ್ಲ: ಧೋನಿ ಚೆನ್ನೈ ಸೂಪರ್ ಕಿಂಗ್ಸ್  ಪರ ನಾಲ್ಕನೇ  ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಮಹೇಂದ್ರ ಸಿಂಗ್ ಧೋನಿ  ಇನ್ನೂ ಐಪಿಎಲ್ ಆಡುವುದನ್ನು ಬಿಟ್ಟಿಲ್ಲ ಎಂದು ದೃಢಪಡಿಸಿದ್ದಾರೆ. ಕೀರ್ತಿ,ಸಂಪತ್ತು ಯಾರ ತಲೆಯನ್ನೂ ತಿರುಗಿಸಬಾರದು.ನಾನು ದೇಶಸೇವೆಯ ಕನಸಿನಿಂದ ಸೇನೆಗೆ ಸೇರಿದವನು. ದೇಶಪ್ರೇಮ,ಹುಡುಕಾಟಗಳಿಂದ ನನ್ನ ಗುರಿಗೆ ಸ್ಪಷ್ಟತೆ ಸಿಕ್ಕಿತು. ದೇಶಕ್ಕಾಗಿ ದುಡಿದರೆ ನಮಗೂ ಲಾಭ-ಅನುಕೂ ಲ ಆಗುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ – ಕಾಶಿನಾಥ ನಾಯ್ಕ ಕೇರಳ ದೇಶದ ಮಾದರಿ ರಾಜ್ಯ ಕೇರಳದ ವೈಶಿಷ್ಟ್ಯ, ಸಾಧನೆ, … Continue reading ದೇಶಸೇವೆಯೇ ಈಶ ಸೇವೆ….ಕಾಶಿನಾಥ ಉವಾಚ