ಗ್ರಾ. ಪಂ. ಸದಸ್ಯ ಸೇರಿ ಮೂವರ ಮೇಲೆ ಪೊಲೀಸ್ ದೂರು
ದನದ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿದ ಪ್ರಕರಣ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲು ರೈತರು,ದನದ ವ್ಯಾಪಾರಿಗಳು ಜಾನುವಾರು ಸಾಗಾಟಮಾಡುವುದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕೆಲವು ಸಮಯಸಾಧಕರು ಮುಗ್ಧರನ್ನು ಬಳಸಿ ಶಾಂತಿ ಕದಡಿ ಅದರಿಂದ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ರಾಜ್ಯದ ಅನೇಕ ಕಡೆ ಅನೈತಿಕ ಪೊಲೀಗಿರಿ ಮಾಡುತ್ತಿರುವ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ರೈತರ ಪರವಾಗಿರುವ ರೈತ ಸಂಘ ಮತ್ತು ಸಮಾಜವಾದಿ ಪಕ್ಷದ ಪ್ರಮುಖರು ಉತ್ತರ ಕನ್ನಡ ಜಿಲ್ಲೆಯ ವೈದಿಕ ಕುತಂತ್ರದ ಗೋರಕ್ಷಣೆಯ ಕಪಟನಾಟಕಕ್ಕೆ … Continue reading ಗ್ರಾ. ಪಂ. ಸದಸ್ಯ ಸೇರಿ ಮೂವರ ಮೇಲೆ ಪೊಲೀಸ್ ದೂರು
Copy and paste this URL into your WordPress site to embed
Copy and paste this code into your site to embed