ತಾಲೂಕು ಆಸ್ಫತ್ರೆ ಬಳಿ ಸೇರಿದ ಹಣಜಿಬೈಲ್ ಜನತೆ- ಪವನ್ ಕುಮಾರ ಸಾವಿನ ನಿಗೂಢ ಹಿನ್ನೆಲೆ!
ಸಿದ್ಧಾಪುರದ ಹಣಜಿಬೈಲಿನ ೨೬ ರ ಹರೆಯದ ಪವನ್ ಕುಮಾರ ನಾಯ್ಕ ಇಂದು ಮಧ್ಯಾಹ್ನ ರಕ್ತವಾಂತಿ ಮಾಡಿಕೊಂಡು ನಿಧನರಾಗಿದ್ದಾರೆ. ಕಳೆದ ಕೆಲವು ದಿವಸಗಳಿಂದ ಸಹಜ ಅನಾರೋಗ್ಯದಿಂದ ಬಳಲಿದ ಹಣಜಿಬೈಲಿನ ಯುವಕ ಪವನ್ ಕುಮಾರ ನಾಯ್ಕ ಸೋಮುವಾರ ತಾಲೂಕಾ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದ ತಂದೆಯೊಂದಿಗೆ ಆಸ್ಫತ್ರೆಗೆ ಭೇಟಿಮಾಡಿದ್ದ ಪವನ್ ನಾಯ್ಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿತ್ತು. ಈ ಚಿಕಿತ್ಸೆಯ ನಂತರ ಇಂದು ಬೆಳಿಗ್ಗೆ ನಸುಕಿನಲ್ಲಿ ಈ ಯುವಕನಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಮಧ್ಯಾಹ್ನದ ವೇಳೆಗೆ ರಕ್ತಕಾರಿಕೊಂಡು ನಿಧನನಾದ ಪವನ್ ಕುಮಾರ್ … Continue reading ತಾಲೂಕು ಆಸ್ಫತ್ರೆ ಬಳಿ ಸೇರಿದ ಹಣಜಿಬೈಲ್ ಜನತೆ- ಪವನ್ ಕುಮಾರ ಸಾವಿನ ನಿಗೂಢ ಹಿನ್ನೆಲೆ!
Copy and paste this URL into your WordPress site to embed
Copy and paste this code into your site to embed