ಹೊಸನಗರದಲ್ಲಿ ಸಿದ್ದಾಪುರದ ಶಿಕ್ಷಕಿಯ ಆತ್ಮಹತ್ಯೆ

ಸಿದ್ಧಾಪುರ ಶಿರಳಗಿ ಮೂಲದ ಶಿಕ್ಷಕಿ ಪಲ್ಲವಿ ಆನಂದ ಪಾಟೀಲ್ ಹೊಸನಗರ ಹರಿದ್ರಾವತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಲ್ಲವಿ ಪಾಟೀಲ್‌ ಕೆಲವು ವರ್ಷಗಳ ಹಿಂದೆ ನಗರದ ಎಸ್.ವಿ. ಹೈಸ್ಕೂಲ್‌ ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತಿದ್ದರು. ಶಿರಳಗಿಯ ಕೃಷಿಕ ಆನಂದ ಶಿವಲಿಂಗ ಪಾಟೀಲ್‌ ರ ಮಗಳು ಪಲ್ಲವಿ ಪಾಟೀಲ್‌ ರನ್ನು ಹೊಸನಗರ ಹರಿದ್ರಾವತಿಯ ಹುಡುಗನಿಗೆ ವಿವಾಹ ಮಾಡಿ ಕಳುಹಿಸಲಾಗಿತ್ತು. ವಿವಾಹಿತ ಪಲ್ಲವಿ ಪಾಟೀಲ್‌ 6 ವರ್ಷಗಳ ಹಿರಿಯ ಮಗಳು ಮತ್ತು ಒಂದೂವರೆ ವರ್ಷದ ಹೆಣ್ಣು ಶಿಶುವನ್ನು ಹೊಂದಿದ್ದರು. ಆತ್ಮಹತ್ಯೆಯ ನಿಖರ ಕಾರಣ ತಿಳಿದು … Continue reading ಹೊಸನಗರದಲ್ಲಿ ಸಿದ್ದಾಪುರದ ಶಿಕ್ಷಕಿಯ ಆತ್ಮಹತ್ಯೆ