ಕಾಗೇರಿಯವರ ರಾಜಕೀಯ ಸೇಡಿಗೆ ಬಲಿಯಾದರೆ ಅಮಾಯಕರು?

ಭಾನುವಾರ ಮಧ್ಯ ರಾತ್ರಿಯ ವರೆಗೆ ಸಿದ್ಧಾಪುರ ಪೊಲೀಸ್‌ ಠಾಣೆ ಗಿಜಿಗುಡುತಿತ್ತು. ಅನೇಕರಿಗೆ ಲಾಠಿ ಚಾರ್ಜ್‌ ಆಗಬಹುದೆನ್ನುವ ಅನುಮಾನ ಮೂಡಿತ್ತು. ಠಾಣಾಧಿಕಾರಿಗಳು ಸುಮ್ಮನೆ ಕೂತಿದ್ದರು. ಹಿರಿಯ ಅಧಿಕಾರಿಗಳೆದುರು ರಾಜಕೀಯ ವೈರಿಗಳಾದ ವಸಂತ ನಾಯ್ಕ ಮತ್ತು ಕೆ.ಜಿ.ನಾಯ್ಕ ಹಣಜಿಬೈಲ್‌ ಅಬ್ಬರಿಸುತಿದ್ದರು. ಸಿದ್ಧಾಪುರ ಅದೆಷ್ಟನೆ ಬಾರಿ ಹೀಗೆ ದಿಗ್ಗನೆ ಎದ್ದು ಕೂತಿದೆಯೋ? ಲೆಕ್ಕವಿಟ್ಟವರ್ಯಾರು? ಆದರೆ ಈ ಬಾರಿ ಕಾಂಗ್ರೆಸ್‌ ಮತ್ತು ಬಿ.ಜೆ.ಪಿ. ನಾಯಕರು ಸೇರಿ ಪೊಲೀಸರ ವಿರುದ್ಧ ಮಾತನಾಡಲು ಕಾರಣವಾಗಿದ್ದು ಸಣ್ಣ ಪ್ರಕರಣವಾದರೂ ಅದರ ಹಿಂದೆ ಕಾಗೇರಿ ಮುಖವಿತ್ತು.! ಹೀಗೆ ಸೋಮುವಾರದ … Continue reading ಕಾಗೇರಿಯವರ ರಾಜಕೀಯ ಸೇಡಿಗೆ ಬಲಿಯಾದರೆ ಅಮಾಯಕರು?