ಗಣಪತಿ ಉಳ್ವೇಕರ್‌,ಶ್ರೀನಿವಾಸ್‌ ಪೂಜಾರಿ ಸೇರಿ ಬಿ.ಜೆ.ಪಿ.ಯ ೨೦ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ

ಡಿ.೧೦ ರಂದು ರಾಜ್ಯದ ೨೫ ವಿ.ಪ.ಕ್ಷೇತ್ರಗಳಿಂದ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿ.ಜೆ.ಪಿ. ಬಿಡುಗಡೆ ಮಾಡಿದೆ. ಉತ್ತರ ಕನ್ನಡದಿಂದ ಕಾರವಾರದ ಗಣಪತಿ ಉಳ್ವೇಕರ್‌, ದ.ಕ. ದಿಂದ ಶ್ರೀನಿವಾಸ್‌ ಪೂಜಾರಿ ಸೇರಿ ಒಟ್ಟೂ ೨೦ ಜನರ ಹೆಸರನ್ನು ಪ್ರಕಟಿಸಿದೆ. ಸಚಿವರಾಗಿರುವ ಶ್ರೀನಿವಾಸ್‌ ಪೂಜಾರಿ ಬಿ.ಜೆ.ಪಿ. ಟಿಕೇಟ್‌ ಪಡೆಯುವ ಬಗ್ಗೆ ಅನುಮಾನಗಳಿರಲಿಲ್ಲ. ಉತ್ತರ ಕನ್ನಡದಿಂದ ಪಕ್ಷಕ್ಕೆ ಸಲ್ಲಿಕೆಯಾದ ಒಟ್ಟೂ ೨೪ ಹೆಸರುಗಳಲ್ಲಿ ಗಣಪತಿ ಉಳ್ವೇಕರ್‌ ಹೆಸರು ಆಯ್ಕೆಯಾಗಿದೆ. ಅಣ್ಣ ಎಂದೇ ಕರೆಸಿಕೊಳ್ಳುವ ಕಾರವಾರದ ಗಣಪತಿ ಉಳ್ವೇಕರ್‌ ಕಾರವಾರದ ಹಿರಿಯ … Continue reading ಗಣಪತಿ ಉಳ್ವೇಕರ್‌,ಶ್ರೀನಿವಾಸ್‌ ಪೂಜಾರಿ ಸೇರಿ ಬಿ.ಜೆ.ಪಿ.ಯ ೨೦ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ