ಉತ್ತಮ ಸಭಾಪತಿ ಕಾಗೇರಿ ಅರಗ ಶ್ಲಾಘನೆ,ರಾಜಮಾನ್ಯ ಪ್ರಶಸ್ತಿ ಪ್ರದಾನ

ಬಾಳಿಗಾ ನಂತರ ರಾಜ್ಯಕಂಡ ಉತ್ತಮ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಶ್ಲಾಘಿಸಿದರು. ಅವರು ಸಿದ್ಧಾಪುರ ಕಲಗದ್ದೆ ಸಿದ್ಧಿವಿನಾಯಕ ದೇವಸ್ಥಾನ ಸಮೀತಿ ಈ ವರ್ಷದಿಂದ ಪ್ರಾರಂಭಿಸಿದ ರಾಜಮಾನ್ಯ ಪ್ರಶಸ್ತಿಯನ್ನು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಪ್ರದಾನ ಮಾಡಿದ ನಂತರ ಅಭಿನಂದನಾ ಭಾಷಣದಲ್ಲಿ ಉಲ್ಲೇಖಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ನಮ್ಮ ನಡುವಿನ ಸ್ನೇಹ ಸಂಬಂಧ ಹಳೆಯದು, ಕಾಗೇರಿ ವಿಧಾನಸಭಾ ಅಧ್ಯಕ್ಷರಾಗದಿದ್ದ ಸಂದರ್ಭದಲ್ಲಿ ಆ ಯೋಗ ತನಗೇ ಬರಬಹುದೆಂಬ ಅಳುಕಿತ್ತು. ಸದನ ನಿರ್ವಹಣೆ … Continue reading ಉತ್ತಮ ಸಭಾಪತಿ ಕಾಗೇರಿ ಅರಗ ಶ್ಲಾಘನೆ,ರಾಜಮಾನ್ಯ ಪ್ರಶಸ್ತಿ ಪ್ರದಾನ