ವೃತ್ತಿ ನಿಷೇಧಿಸಿ ಹಾನಿ ಮಾಡಿದ ಪ್ರಕರಣ, ಅಧಿಕಾರಿ ಮತ್ತು ಗ್ರಾ.ಪಂ. ಸದಸ್ಯರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು
ವ್ಯಕ್ತಿಯೊಬ್ಬರ ಮೇಲೆ ವೃತ್ತಿ ನಿಷೇಧ ಹೇರಿದ ಕಾರಣಕ್ಕೆ ಸಂಬಂಧಿಸಿದಂತೆ ಸಿದ್ಧಾಪುರ ಕ್ಯಾದಗಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಯ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ದಾಖಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೋವಿಡ್ ಸಮಯದಲ್ಲಿ ವಂದಾನೆ ಗೋಪಾಲಕೃಷ್ಣ ಕೊಡಿಯಾ ಕುಟುಂಬಕ್ಕೆ ಅವಧಿಮೀರಿದ ಸೆನಿಟೈಸರ್ ಪೂರೈಸಿದ ಸ್ಥಳಿಯ ವ್ಯವಸ್ಥೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಕಾರಣಕ್ಕೆ ಮುನಿಸಿಕೊಂಡ ಕ್ಯಾದಗಿ ಗ್ರಾ.ಪಂ. ಆಡಳಿತ ಮತ್ತು ಅಧಿಕಾರಿ ವೃತ್ತಿ ನಿಷೇಧ ಹೇರಿ ತೊಂದರೆ ಮಾಡಿದ ಕಾರಣಕ್ಕೆ ಕೊಡಿಯಾ … Continue reading ವೃತ್ತಿ ನಿಷೇಧಿಸಿ ಹಾನಿ ಮಾಡಿದ ಪ್ರಕರಣ, ಅಧಿಕಾರಿ ಮತ್ತು ಗ್ರಾ.ಪಂ. ಸದಸ್ಯರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು
Copy and paste this URL into your WordPress site to embed
Copy and paste this code into your site to embed