ನಾಳೆ ಮತದಾನ,ಇಂದು ರೆಸಾರ್ಟ್‌ ವಾಸ- ಭೀಮಣ್ಣರನ್ನು ಸೋಲಿಸಲು ಹೆಬ್ಬಾರ್‌,ಹೆಗಡೆ ಪಣ

ಉ.ಕ. ಕಾಂಗ್ರೆಸ್‌ ಅಭ್ಯರ್ಥಿಯ ವೇಗ ತಡೆಯಲು ರೆಸಾರ್ಟ್‌ ರಾಜಕಾರಣದ ಮೊರೆ ಹೋದ ಸುನಿಲ್‌ ಹೆಗಡೆ ಮತ್ತು ಸಚಿವ ಹೆಬ್ಬಾರ್‌ ಗಣಪತಿ ಉಳ್ವೇಕರ್‌ ಪರವಾಗಿ ಹಣ-ಜನ ಬಲ ಕ್ರೋಢೀಕರಿಸುತ್ತಿರುವ ಆಡಳಿತಾರೂಢ ಪಕ್ಷದ ಪ್ರಮುಖರು. ಬಂಡಾಯ, ನಾಯಕರ ಪ್ರತಿಷ್ಠೆ ಬಿ.ಜೆ.ಪಿ.ಗೆ ಮಾರಕವಾಗುವ ಸಾಧ್ಯತೆ. ಪುಡಿ ನಾಯಕರ ಕಡೆಗಣನೆ, ತಳಮಟ್ಟದ ಪರಿಣಾಮಕಾರಿ ಕೆಲಸವಿಲ್ಲದೆ ಭೀಮಣ್ಣರಿಗೆ ಹಿನ್ನಡೆಯಾಗುವ ಡೌಟ್!‌ ಎರಡೂ ಕಡೆ ಕೈಒಡ್ಡಿ ಹಣ ಮಾಡಿದ ಮತದಾರರು, ಹೆಚ್ಚಿನ ಹಣಕೊಟ್ಟವರಿಗೆ ಮೊದಲಪ್ರಾಸಸ್ಯದ ಮತ ನೀಡುವ ಬಗ್ಗೆ ಅನುಮಾನ! ರಾಜ್ಯದ ೨೫ ಕ್ಷೇತ್ರಗಳಿಂದ ವಿಧಾನಪರಿಷತ್‌ … Continue reading ನಾಳೆ ಮತದಾನ,ಇಂದು ರೆಸಾರ್ಟ್‌ ವಾಸ- ಭೀಮಣ್ಣರನ್ನು ಸೋಲಿಸಲು ಹೆಬ್ಬಾರ್‌,ಹೆಗಡೆ ಪಣ