ಭಾಗವತರಿಗೆ ಸನ್ಮಾನ, ಎಂ.ಕೆ.ನಾಯ್ಕರಿಗೆ ಪ್ರಶಂಸೆ
ಸಿದ್ದಾಪುರ: ತಾಲ್ಲೂಕಿನ ಹೊಸೂರಿನಲ್ಲಿ ಎಂ ಕೆ ನಾಯ್ಕ ಹೊಸಳ್ಳಿ ರವರು ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಿಮಿತ್ತ ಏರ್ಪಡಿಸಿದ್ದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಸಭಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಪ್ರಸಿದ್ದ ಮದ್ದಳೆ ವಾದಕರಾದ ಶಂಕರ ಭಾಗವತ್ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಕರ ಭಾಗವತರು ಜಗತ್ತಿನಲ್ಲಿ ಯಕ್ಷಗಾನ ಬದುಕಬೇಕೆಂದಾದರೆ ಎಲ್ಲಾ ದಿನಗಳಲ್ಲಿ ಇಂತಹ ಕಾರ್ಯಕ್ರಮ ಗಳಾಗಬೇಕು. ನನಗೆ ಸಂಬಂಧ ವೆಂದಾದರೆ ಯಕ್ಷಗಾನವೇ ಸಂಬಂಧ, ನಾನು ಇನ್ನೂ ಅಭ್ಯಾಸ ಮಾಡುತ್ತಿರುತ್ತೇನೆ. ಪ್ರಪಂಚದಲ್ಲಿ ಕಲೆ ದೊಡ್ಡದು. ಅದಕ್ಕೆ ನಮ್ಮ ಬ್ಯಾಗ್ರೌಂಡ … Continue reading ಭಾಗವತರಿಗೆ ಸನ್ಮಾನ, ಎಂ.ಕೆ.ನಾಯ್ಕರಿಗೆ ಪ್ರಶಂಸೆ
Copy and paste this URL into your WordPress site to embed
Copy and paste this code into your site to embed