ನಿತ್ಯ ಸತ್ಯ ಸುದ್ದಿಗಳನ್ನು ಕೊಡುವ ಸಾಹಸ ಮಾಡುವ ಸಮಾಜಮುಖಿ.ನೆಟ್ ಕೆಲವು ಸುದ್ದಿಗಳನ್ನು ಸತ್ಯವಲ್ಲ ಎಂದು ಪ್ರಮಾಣಿಕರಿಸಿ ನೀಡುವ ಪ್ರಯತ್ನ ಮಾಡಿದೆ. ವಾಸ್ತವವೆಂದರೆ… ನಿತ್ಯ ಸತ್ಯ ಸುದ್ದಿಗಳಿಗಿಂತ ಈ ಸುಳ್ಳುಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿವೆ. ನಂ೧- ಚುನಾವಣೆಗೆ ಮನಸ್ಸಿಲ್ಲದ ಭೀಮಣ್ಣ ನಾಯ್ಕ ಯಲ್ಲಾಪುರ ಉಪಚುನಾವಣೆ ನಂತರ ಕಾಂಗ್ರೆಸ್ ನ ಒಮ್ಮತದ ಆಯ್ಕೆಯಾಗಿ ಉತ್ತರ ಕನ್ನಡ ಕ್ಷೇತ್ರದ ವಿ.ಪ. ಕಾಂಗ್ರೆಸ್ ಅಭ್ಯರ್ಥಿಯಾಗಿ ತುರುಸಿನ ಸ್ಫರ್ಧೆ ನೀಡಿದ್ದಾರೆ. ಭೀಮಣ್ಣನವರ ಆಯ್ಕೆ ಗ್ಯಾರಂಟಿ ಎನ್ನುತ್ತಿರುವ ಸಾರ್ವಜನಿಕರು ಈ ಚುನಾವಣೆ, ರಾಜಕಾರಣಕ್ಕೆ ಸಂಬಂಧಿಸಿದ ಅನೇಕ … Continue reading viral story of 2021- ಪ್ಲೀಸ್ ನಂಬಿ ಇವು ಸುಳ್ಳು ಸುದ್ದಿಗಳು…! ಆತ್ಮಾವಲೋಕನ!, ಭೀಮಣ್ಣ ಗುಟುರು,ದೇಶಪಾಂಡೆ ಸಿಟ್ಟು, ಹೆಬ್ಬಾರ್ ಪೆಟ್ಟು!
Copy and paste this URL into your WordPress site to embed
Copy and paste this code into your site to embed